ಗುಂಡು ಹಾರಿಸಿಕೊಂಡು ಕೃಷಿಕ ಆತ್ಮಹತ್ಯೆ ಸೋಮವಾರಪೇಟೆ, ಜ. ೧೯: ಒಂಟಿ ನಳಿಕೆ ಬಂದೂಕಿನಿAದ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಕೃಷಿಕರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡ್ಲಕೊಪ್ಪದಲ್ಲಿ
ಬಣ್ಣಬಣ್ಣದ ಹೂಗಳಲ್ಲಿ ಅರಳಲಿದೆ ಭಗಂಡೇಶ್ವರ ಸನ್ನಿಧಿ ಮಡಿಕೇರಿ, ಜ. ೧೯: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಈ ಬಾರಿ ತಾ. ೨೪ ರಿಂದ ೨೬ರ ತನಕ ನಡೆಯಲಿದ್ದು,
ಆಸ್ಟೆçÃಲಿಯನ್ ಓಪನ್ ಟೆನ್ನಿಸ್ ಇಂದು ನಿಕಿ ಪೂಣಚ್ಚ ಪಂದ್ಯ ಮಡಿಕೇರಿ,ಜ.೧೯: ಟೆನ್ನಿಸ್ ಜಗತ್ತಿನಲ್ಲಿ ಪ್ರತಿಷ್ಠಿತವಾದ ಗ್ರಾö್ಯಂಡ್ ಸ್ಲಾಮ್ ಕ್ರೀಡಾಕೂಟವಾಗಿ ವಿಂಬಲ್ಡನ್, ಆಸ್ಟೆçÃಲಿ ಯನ್ ಓಪನ್, ಫ್ರೆಂಚ್ ಹಾಗೂ ಯು.ಎಸ್ ಓಪನ್ ಪಂದ್ಯಾವಳಿಗಳು ಗುರುತಿಸಿಕೊಂಡಿವೆ. ಇದೀಗ ಆಸ್ಟೆçÃಲಿಯನ್ ಓಪನ್‌ನಲ್ಲಿ
ಆರ್ಎಸ್ಎಸ್ಗೆ ೧೦೦ ವರ್ಷ ಹಿಂದೂ ಸಂಗಮ ಉತ್ಸವ ಸೋಮವಾರಪೇಟೆ,ಜ.೧೯: ರಾಷ್ಟಿçÃಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷಗಳು ತುಂಬಿದ ಹಿನ್ನೆಲೆ ಹಿಂದೂ ಸಮಾಜದಲ್ಲಿ ಏಕತೆ, ಸಾಮರಸ್ಯ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಹಾಗೂ ದೇಶಭಕ್ತಿಯನ್ನು ಇನ್ನಷ್ಟು ಬಲಪಡಿಸುವ
ತಾ ೨೫ ರಂದು ಹಿಂದೂ ಸಂಗಮ ಶೋಭಾಯಾತ್ರೆ ಕುಶಾಲನಗರ, ಜ. ೧೯: ಕುಶಾಲನಗರದಲ್ಲಿ ತಾ.೨೫ ರಂದು ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದೆ ಎಂದು ಹಿಂದೂ ಸಮಾಜದ ವಿವಿಧ