ಹೊಸ್ಕೇರಿ ಶ್ರೀ ವಿಷ್ಣುಮೂರ್ತಿ ಕುಟ್ಟಿಚಾತನ್ ಉತ್ಸವ ಮರಗೋಡು, ಏ.೧೭: ಹೊಸ್ಕೇರಿ ಗ್ರಾಮದ ಶ್ರೀ ವಿಷ್ಣುಮೂರ್ತಿ ಕುಟ್ಟಿಚಾತನ್ ದೇವಾಲಯದ ವಾರ್ಷಿಕ ಮಹಾ ಪೂಜೆ ಸಂಪನ್ನಗೊAಡಿತು. ತಾ.೧೪ ರಂದು ಚೆರಿಯಮನೆ ಕುಟುಂಬದವರಿAದ ದೇವರ ಬಂಡಾರ ಹಾಕುವ ಪದ್ಧತಿ ಮೂಲಕ್ಧುತ್ಸವ
ವೀರಾಜಪೇಟೆ ಅರಣ್ಯ ಭವನದಲ್ಲಿ ಅಂಬೇಡ್ಕರ್ ಜಯಂತಿ ಸಿದ್ದಾಪುರ ತಾ. ೧೭:: ವೀರಾಜಪೇಟೆ ತಾಲೂಕು ಅರಣ್ಯ ಭವನದಲ್ಲಿ ಡಾ ಬಿ.ಆರ್ ಅಂಬೇಡ್ಕರ್ ಅವರ ೧೩೫ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಹಾಕಲಾಯಿತು. ಕಾರ್ಯಕ್ರಮದಲ್ಲಿ ದಿನದ
ಕ್ರೀಡೆಯಿಂದ ಮಾನಸಿಕ ದೈಹಿಕ ಬೆಳವಣಿಗೆ ಸಿದ್ದಾಪುರ, ಏ. ೧೭: ಕ್ರೀಡೆಯು ಮನುಷ್ಯನ ಮಾನಸಿಕ ಹಾಗೂ ದೈಹಿಕ ಬೆಳವಣೀಗೆಗೆ ಸಹಕಾರಿಯಾಗುತ್ತದೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಚೆನ್ನಯ್ಯನಕೋಟೆ
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಡಂಗ, ಏ. ೧೭ : ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕೊಮ್ಮೆತೋಡು ಗ್ರಾಮಕ್ಕೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ಭೇಟಿ ನೀಡಿ ಈ
ಬೇಸಿಗೆ ಶಿಬಿರ ಅತ್ಯುತ್ತಮ ವೇದಿಕೆ ಗೀತಾ ಕುಶಾಲನಗರ, ಏ. ೧೭ ; ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆ ಹಾಗೂ ದೈಹಿಕ ಚಟುವಟಿಕೆಗಳಿಗೆ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತವೆ ಎಂದು ಇಲ್ಲಿನ ಟೌನ್ ಪೊಲೀಸ್ ಅಪರಾಧ ವಿಭಾಗದ