ಸೋಮವಾರಪೇಟೆಯಲ್ಲಿ ಕುವೆಂಪು ಪ್ರತಿಮೆ ಲೋಕಾರ್ಪಣೆ ಸೋಮವಾರಪೇಟೆ, ಅ. ೨೪: ಮನುಜಮತ-ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಪಂಚಮAತ್ರ ಭವಿಷ್ಯದ ದೃಷ್ಟಿಯಾಗಬೇಕೆಂದು ಕರೆ ನೀಡಿದ, ಜಗತ್ತಿಗೆ ವಿಶ್ವಮಾನವ ಸಂದೇಶ ರವಾನಿಸಿದ ಕರುನಾಡಿನ ಹೆಮ್ಮೆಯ ಕವಿ,
ಬದುಕನ್ನು ಮುದಗೊಳಿಸುವ ಕಲಾವಿದರು ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಲಭಿಸುವ ಹಲವಾರು ವಸ್ತುಗಳಿಗೆ ವಿಶೇಷವಾದ ವಿನ್ಯಾಸವನ್ನು ಮಾಡಿ ಅವುಗಳ ಮೌಲ್ಯವನ್ನು ಹೆಚ್ಚಿಸುವ ಚಾತುರ್ಯಕ್ಕೆ ಕಲೆ ಎನ್ನಬಹುದು. ಇಂತಹ ಕಲೆಯನ್ನು ಕೈವಶಮಾಡಿಕೊಂಡು ಅದರ ಬಳಕೆಯಿಂದ ಮನುಕುಲದ
ರಕ್ತದಾನ ಮತ್ತು ಅಂಗಾAಗ ದಾನ ಜಾಗೃತಿ ಶಿಬಿರ ಪೊನ್ನಂಪೇಟೆ, ಅ. ೨೪: ಅಕ್ಷಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಮತ್ತು ಅಂಗಾAಗ ದಾನ ಶಿಬಿರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವುದಾಗಿ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶಿಕ್ಷಕರಿಂದ ಮನವಿ ವೀರಾಜಪೇಟೆ, ಅ. ೨೪: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಕೈಗೊಂಡಿರುವ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಕಾರಣ ಮತ್ತು ಕೈಗೊಳ್ಳಬೇಕಿದ್ದ ಪೂರ್ವ ತಯಾರಿಯ ಕುರಿತು
ಶ್ರೀ ಕೋಣ ಮಾರಮ್ಮ ಉತ್ಸವ ಕುಶಾಲನಗರ, ಅ. ೨೪: ಶ್ರೀ ಕೋಣ ಮಾರಮ್ಮ ದೇವಸ್ಥಾನದÀ ೨೩ನೇ ವರ್ಷದ ವಾರ್ಷಿಕ ಉತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಕಾವೇರಿ ನದಿಯಿಂದ ದೇವಿಯ ವಿಗ್ರಹದೊಂದಿಗೆ