ಹೆದ್ದಾರಿಯಲ್ಲೊಂದು ಬೃಹತ್ ಹೊಂಡ ಕಣಿವೆ, ಅ. ೨೦: ನಿತ್ಯವೂ ನೂರಾರು ಟನ್ ಕಚ್ಚಾ ಹಾಗೂ ಸಿದ್ಧ ಸರಕುಗಳನ್ನು ಹೊತ್ತೊಯ್ಯುವ ಅತೀ ಹೆಚ್ಚು ಟ್ರಕ್‌ಗಳ ಸಂಚಾರವಿರುವ ಕೂಡ್ಲೂರು ಕೈಗಾರಿಕಾ ಪ್ರದೇಶದ ಹೆದ್ದಾರಿಯ ನಡುವೆಯೇ
ಮರಗೋಡಿನಲ್ಲಿ ವನಿತಾ ಸಂಗವ ಮರಗೋಡು, ಅ. ೨೦ : ವಿವೇಕ ಜಾಗೃತ ಬಳಗದ ವತಿಯಿಂದ ಭಜನೆ ಮತ್ತು ವನಿತಾ ಸಂಗಮವೆAಬ ವಿಶೇಷ ಕಾರ್ಯಕ್ರಮ ಮರಗೋಡುವಿನ ವಿ.ಎಸ್.ಎಸ್.ಎನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮರಗೋಡು
ಮ್ಯಾರಥಾನ್ನಲ್ಲಿ ಪ್ರಥಮ ಕೂಡಿಗೆ, ಅ. ೨೦: ಬೆಂಗಳೂರಿನ ರನ್ ಫಾರ್ ಇಂಡಿಯನ್ ಆರ್ಮಿ ವತಿಯಿಂದ ಬೆಂಗಳೂರು ಮಿಲಿಟರಿ ಕ್ಯಾಂಪಸ್‌ನಲ್ಲಿ ನಡೆದÀ ೧೦ ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆಯಲ್ಲಿ ತೊರೆನೂರು ಗಣೇಶ್ ಪ್ರಥಮ
ಗ್ರಾಪಂ ಕಂಪ್ಯೂಟರ್ ಆಪರೇಟರ್ ವಿರುದ್ಧ ಪೊಲೀಸ್ ದೂರು ಸೋಮವಾರಪೇಟೆ,ಅ.೨೦: ಬೇಳೂರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ವಿರುದ್ಧ ಗ್ರಾ.ಪಂ. ಅಧ್ಯಕ್ಷರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ನೌಕರರಿಗೆ
ಕೊಡಗು ಸ್ವಚ್ಛಗೊಂಡಿತಾದರೂ ಬೆಚ್ಚಿ ಬೀಳಿಸಿದ್ದು ಸತ್ಯ ಮಡಿಕೇರಿ, ಅ. ೧೯: ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್ ೧೫ರ ಬುಧವಾರದಂದು ಹೊಸತೊಂದು ಇತಿಹಾಸ ನಿರ್ಮಾಣವಾಗಿದೆ. ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ನೇತೃತ್ವದಲ್ಲಿ ‘ಸ್ವಚ್ಛ ಕೊಡಗು - ಸುಂದರ