ಮಡಿಕೇರಿಯಲ್ಲಿ ನೀಮಾ ಬೆಳ್ಳಿ ಮಹೋತ್ಸವ ಮತ್ತು ಧನ್ವಂತರಿ ಜಯಂತಿ ಮಡಿಕೇರಿ, ಅ. ೨೦: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ (ನೀಮಾ) ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ್ವಂತರಿ ಜಯಂತಿ ಮತ್ತು ಸಂಘಟನೆಯ ಬೆಳ್ಳಿ ಮಹೋತ್ಸವ ಸಮಾರಂಭ ಮಡಿಕೇರಿಯಲ್ಲಿ
ಪಟ್ಟೋಲೆ ಪಳಮೆಯಲ್ಲಿ ಕೊಡವ ಸಂಸ್ಕೃತಿಯ ಹಿರಿಮೆ ಅಡಗಿದೆ ಡಾ ಕಾಳಿಮಾಡ ಶಿವಪ್ಪ ಶ್ರೀಮಂಗಲ, ಅ. ೨೦: ಕೊಡವ ಜಾನಪದ ಬ್ರಹ್ಮ ಎಂದೇ ಖ್ಯಾತರಾಗಿರುವ ನಡಿಕೇರಿಯಂಡ ಚಿಣ್ಣಪ್ಪ ಅವರ ಪಟ್ಟೋಲೆ ಪಳಮೆ ಹಾಗೂ ಭಗವಂತAಡ ಪಾಟ್ ಪುಸ್ತಕವನ್ನು ಎಲ್ಲರೂ ಓದಿ ಅರ್ಥ
ಲಾವಣ್ಯ ಮೋಹನ್ಗೆ ಕಾವ್ಯ ಭೂಷಣ ಪ್ರಶಸ್ತಿ ಸೋಮವಾರಪೇಟೆ, ಅ. ೨೦: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆದ ಅಖಿಲ ಭಾರತ
ಕುವೆಂಪು ಪ್ರತಿಮೆ ಲೋಕಾರ್ಪಣೆ ಸೋಮವಾರಪೇಟೆ, ಅ. ೨೦: ರಾಷ್ಟçಕವಿ ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಸಾಪ ಭವನದ ಮುಂಭಾಗ ನಿರ್ಮಿಸಿರುವ ವಿಶ್ವಮಾನವ ಕುವೆಂಪು ಪ್ರತಿಮೆಯ
ಬಿಪಿಇಡಿ ಪರೀಕ್ಷೆಯಲ್ಲಿ ಚಿನ್ನದ ಪದಕ ಸೋಮವಾರಪೇಟೆ, ಅ. ೨೦: ಬೆಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಕಾಲೇಜಿನ ಬಿಪಿಇಡಿಯಲ್ಲಿ ಶೇ. ೯೦ ಅಂಕದೊAದಿಗೆ ಎಂ.ಜಿ. ಧನ್ಯಾ ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಅರಮನೆ ರಸ್ತೆಯ ಸೆಂಟ್ರಲ್