ಅಂಗನವಾಡಿ ಕಾರ್ಯಕರ್ತೆಯರಿಗೆ ೩ ತಿಂಗಳಿನಿAದ ಪಾವತಿಯಾಗದ ವೇತನ *ಗೋಣಿಕೊಪ್ಪ, ಜ. ೨೦: ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ತಿಂಗಳಿAದ ವೇತನ ಪಾವತಿಯಾಗುತ್ತಿಲ್ಲ ಎಂದು ಕಾರ್ಯಕರ್ತೆಯರು ತಮ್ಮ ಆರ್ಥಿಕ ಸಂಕಷ್ಟವನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರವಾಗಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ
ಪರೀಕ್ಷೆ ಎದುರಿಸಲು ಪ್ರೇರಣಾ ಮತ್ತು ವೃತ್ತಿ ಮಾರ್ಗದರ್ಶನ ನಾಪೋಕ್ಲು: ಜ. ೨೦: ಕಠಿಣ ಪರಿಶ್ರಮ, ಶಿಸ್ತು ಹಾಗೂ ಸಮಯ ನಿರ್ವಹಣೆಯಿಂದ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ ಎಂದು ಬದಿಯಡ್ಕದ ಕುನಿಲ್ ಎಜುಕೇಶನ್ ಇನ್ಸ್ಟಿಟ್ಯೂಷನ್‌ನ ಸಿಇಒ ವಿಕ್ರಂ
‘ಶ್ರೀಮದ್ ಭಗವದ್ಗೀತಾ ಅಧ್ಯಯನದಿಂದ ಯಶಸ್ಸು’ ಸುಂಟಿಕೊಪ್ಪ, ಜ. ೨೦ : ಶ್ರೀಮದ್ ಭಗವದ್ಗೀತಾ ಅಧ್ಯಯನ ದಿಂದ ಅಧ್ಯಾತ್ಮಿಕವಾಗಿ ಮಾತ್ರವಲ್ಲದೆ ಲೌಕಿಕ ಜೀವನದಲ್ಲಿ ಕೂಡ ನಾವು ಯಶಸ್ಸನ್ನು ಸಾಧಿಸಬಹುದು ಎಂದು ಪಂಡಿತ ಲೋಕಾನಂದ ಆರ್ಯ
ಯಲಹಂಕ ಗೌಡ ಸಮಾಜದ ಮಹಾಸಭೆ ಮಡಿಕೇರಿ, ಜ. ೨೦: ಬೆಂಗಳೂರು ಯಲಹಂಕ ಗೌಡ ಸಮಾಜದ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟವು ಸಮಾಜದ ಅಧ್ಯಕ್ಷರಾದ ಕುಂಜಳಿಯನ ಅಜಿತ್ ಕುಮಾರ್ ಅವರ ಅಧ್ಯಕ್ಷತೆಯಲಿ
ವಿವಿಧ ರಸ್ತೆ ಕಾಮಗಾರಿಗಳಿಗೆ ಎಎಸ್ಪೊನ್ನಣ್ಣ ಚಾಲನೆ ನಾಪೋಕ್ಲು, ಜ. ೨೦: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಹಾಗೂ ಮದೆ ಪಂಚಾಯಿತಿ ವ್ಯಾಪ್ತಿಯ ಅವಂದೂರು ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು