ಗೀತ ಗಾಯನ ಕವಿಗೋಷ್ಠಿ ವಿಚಾರಗೋಷ್ಠಿ ಸನ್ಮಾನ ಚೆಯ್ಯಂಡಾಣೆ, ಮೇ ೨೧: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೀತ
ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ಶನಿವಾರಸಂತೆ, ಮೇ ೨೧ : ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯರಸ್ತೆಯಿಂದ ಎಪಿಸಿಎಂಎಸ್ ಕಟ್ಟಡದವರೆಗೆ ಕಾಂಕ್ರೀಟ್ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ, ಪರಿಶಿಷ್ಟ ಜನಾಂಗದವರ ಕಾಲೋನಿಗಳಿಗೆ
ಅವ್ಯವಸ್ಥೆ ವೀರಾಜಪೇಟೆ ಇಂದಿರಾ ಕ್ಯಾಂಟೀನ್ಗೆ ಬೀಗ ವೀರಾಜಪೇಟೆ, ಮೇ ೨೧: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣಕ್ಕೆ ದೂರುಬಂದ ಹಿನ್ನೆಲೆ ಕರವೇ ಕಾರ್ಯಕರ್ತರು ವೀರಾಜಪೇಟೆಯ ಇಂದಿರಾ ಕ್ಯಾಂಟೀನ್‌ಗೆ
ಹಾಡಿಯಲ್ಲಿ ಮೋಡಿ ಮಾಡಿದ ಕಿಂದರಿಜೋಗಿ ಪೊನ್ನAಪೇಟೆ, ಮೇ ೨೧: ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ, ಮೈಸೂರು ರಂಗಯಾನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದಲ್ಲಿ ಪೊನ್ನಂಪೇಟೆ ತಾಲೂಕಿನ ನಾಗರಹೊಳೆ
ಇಂಧನ ಸಂರಕ್ಷಣೆ ಯುವಕರಿಂದ ಸೈಕಲ್ ಜಾಥಾ ಬಾಳೆಲೆ, ಮೇ ೨೧ : ಪ್ರಸ್ತುತದ ಸನ್ನವೇಶದಲ್ಲಿ ಎದುರಾಗುತ್ತಿರುವ ತೈಲ ಬಿಕ್ಕಟ್ಟು ಹಾಗೂ ಇಂಧನ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲವು ಯುವಕರು ಸೈಕಲ್ ಜಾಥಾದೊಂದಿಗೆ