ತಾ ೨೫ ರಂದು ಸ್ವರ ಸಂಭ್ರಮ ಕರೋಕೆ ಗಾಯನ ಕುಶಾಲನಗರ, ಜ. ೨೦: ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ತಾ. ೨೫ ರಂದು ಕುಶಾಲನಗರದಲ್ಲಿ ಸೀಸನ್ ೧ರ ಸ್ವರ ಸಂಭ್ರಮ ಮತ್ತು ಕರೋಕೆ ಗಾಯನ
ಬಿಟ್ಟಂಗಾಲದಲ್ಲಿ ಕೊಡಗು ಫ್ಯಾಮಿಲಿ ಗಾಲ್ಫ್ ಪಂದ್ಯಾವಳಿ ಪೊನ್ನAಪೇಟೆ, ಜ. ೨೦: ಮಲಚೀರ ಕುಟುಂಬಸ್ಥರ ಆತಿಥ್ಯದಲ್ಲಿ ಬಿಟ್ಟಂಗಾಲದ ಕೂರ್ಗ್ ಗಾಲ್ಫ್ ಲಿಂಕ್ಸ್ನಲ್ಲಿ ನಡೆದ ೧೪ನೇ ವರ್ಷದ ಕೌಟುಂಬಿಕ ಗಾಲ್ಫ್ ಪಂದ್ಯಾವಳಿ ಕೊಡಗು ಫ್ಯಾಮಿಲಿ ಕಪ್-೨೦೨೬ರ ಟೀಮ್
ಕಾಲಚಕ್ರ ನಿಲ್ಲಿಸಿದ ಪಟ್ಟಣದ ಮುಕುಟಮಣಿ ವೀರಾಜಪೇಟೆ ಎಂದು ಯಾರಾದರು ಹೇಳಿದರೆ ನಿಮಗೆ ಮನಸ್ಸಿಗೆ ಭಾಸವಾಗುವಾಗುದು ನನ್ನನ್ನು. ನಾನು ಕ್ಲಾಕ್‌ಟವರ್. ನಾನು ವೀರಾಜಪೇಟೆ ಪಟ್ಟಣದ ಹೃದಯ ಭಾಗದಲ್ಲಿದ್ದೇನೆ. ಬಸ್ಸಿನಲ್ಲೋ ಅಥವಾ ಇನ್ಯಾವುದೋ ವಾಹನದಲ್ಲೋ ಬಂದರೆ
ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಗೌರವ ಮಡಿಕೇರಿ. ಜ, ೨೦: ಕಳೆದ ಶೈಕ್ಷಣಿಕ ವರ್ಷದ ೧೦ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿ ಆಶ್ರಯ್ ಅಕ್ಕಮ್ಮ ಅತ್ಯುತ್ತಮ ಅಂಕಗಳನ್ನು ಗಳಿಸುವುದರ
ಮಂಡಲ ಬಿಜೆಪಿಯಿಂದ ಸಂತಾಪ ಸಭೆ ಸೋಮವಾರಪೇಟೆ, ಜ. ೨೦: ಹಿರಿಯ ಸಹಕಾರಿ ಧುರೀಣ ಹಾಗೂ ಭಾರತೀಯ ಜನತಾ ಪಾರ್ಟಿಯ ಮಾಜಿ ಮಂಡಲ ಅಧ್ಯಕ್ಷ ಕೊಮಾರಪ್ಪ ಅವರ ನಿಧನಕ್ಕೆ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ