ರೋಟರಿ ಕ್ಲಬ್ಪದಗ್ರಹಣ ಸಮಾರಂಭ ಶನಿವಾರಸAತೆ, ಜು. ೨೧: ರೋಟರಿ ಕ್ಲಬ್ ಅಂತರರಾಷ್ಟಿçÃಯ ಸೇವಾ ಸಂಘಟನೆಯಾಗಿದ್ದು, ಇದೊಂದು ತಂಡದ ಕೆಲಸವಾಗಿ ಸದಾ ಯಶಸ್ಸುಗಳಿಸುತ್ತದೆ ಎಂದು ಮಾಜಿ ಜಿಲ್ಲಾ ಗವರ್ನರ್ ಹಾಗೂ ಪದಗ್ರಹಣ ಅಧಿಕಾರಿ
ಗಣತಿ ನಮೂನೆ ಡಿಜಿಟಲೀಕರಣಕ್ಕೆ ಎಲ್ಲರೂ ಕೈಜೋಡಿಸಿ ಜಿಲ್ಲಾಧಿಕಾರಿ ಮಡಿಕೇರಿ, ಜು. ೨೧: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಈಗಾಗಲೇ ಶೇ. ೧೦೦ ರಷ್ಟು
‘ನಶಾಮುಕ್ತ ಭಾರತ ನಿರ್ಮಾಣಕ್ಕೆ ಪಣತೊಡಿ’ ಸುಂಟಿಕೊಪ್ಪ, ಜು. ೨೧: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡು ದುಶ್ಚಟಗಳಿಂದ ದೂರವಿದ್ದು, ನಶಾಮುಕ್ತ ಭಾರತ ನಿರ್ಮಾಣಕ್ಕೆ ಪಣತೊಡಬೇಕೆಂದು ಮಡಿಕೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯ
‘ಪ್ರವಾಸದಿಂದ ಅನುಭವ ಜ್ಞಾನ ವೃದ್ಧಿ’ ವೀರಾಜಪೇಟೆ, ಜು. ೨೧: ಪ್ರವಾಸದಿಂದ ಮನುಷ್ಯನ ಅನುಭವ ಮತ್ತು ಜ್ಞಾನ ವೃದ್ಧಿಯಾಗಲು ಸಾಧ್ಯವಿದೆ ಎಂದು ಮೇಕೇರಿಯ ಕೃಷಿಕ ಜಿ.ಎಸ್. ಪುರುಷೋತ್ತಮ ಕಶ್ಯಪ್ ಹೇಳಿದರು. ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ
ಮಾಜಿ ಸೈನಿಕರ ಸಂಘದಿAದ ಕಾರ್ಗಿಲ್ ವಿಜಯೋತ್ಸವ ವೀರಾಜಪೇಟೆ, ಜು. ೨೧: ಮಾಜಿ ಸೈನಿಕರ ಸಹಕಾರ ಸಂಘ ವೀರಾಜಪೇಟೆ ಇವರ ನೇತೃತ್ವದಲ್ಲಿ ಜುಲೈ ೨೬ ರಂದು ಅಗಲಿದ ಯೋಧರಿಗೆ ಶ್ರದ್ದಾಂಜಲಿ ಹಾಗೂ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು