ನಿಧನ ಬಲ್ಲಮಾವಟಿ ಗ್ರಾಮದ ನಿವಾಸಿ ಹೊಸೊಕ್ಲು ದಿ ಸೋಮಯ್ಯ ಅವರ ಪತ್ನಿ ಗಂಗಮ್ಮ (೯೩) ತಾ. ೨೦ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೨೧ ರಂದು (ಇಂದು) ನಡೆಯಲಿದೆ
ಮೇ ೩೧ ರೊಳಗೆ ಡಾಂಬರು ಘಟಕ ಸ್ಥಳಾಂತರಕ್ಕೆ ತೀರ್ಮಾನ ವೀರಾಜಪೇಟೆ, ಜ. ೨೦: ಈಚೂರು ಗ್ರಾಮದಲ್ಲಿನ ಮೂರು ಡಾಂಬರು ತಯಾರಕ ಘಟಕಗಳಿಂದ ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಶಾಸಕರಿಂದ ಮಹತ್ವದ ಸಭೆ ನಡೆದು ಮೇ ೩೧ರ ಬಳಿಕ
ಮುಖ್ಯಮಂತ್ರಿಗಳಿAದ ಚಾಲನೆಗೊಂಡರೂ ಕಾರ್ಯಾರಂಭ ಮಾಡದ ಇ ಸ್ವತ್ತು ಯೋಜನೆ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು,ಜ. ೧೯: ಕರ್ನಾಟಕ ಸರ್ಕಾರವು ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ಸಲುವಾಗಿ ಇ-ಸ್ವತ್ತು ಯೋಜನೆಯನ್ನು ಜಾರಿಗೆ
ಗುಂಡು ಹಾರಿಸಿಕೊಂಡು ಕೃಷಿಕ ಆತ್ಮಹತ್ಯೆ ಸೋಮವಾರಪೇಟೆ, ಜ. ೧೯: ಒಂಟಿ ನಳಿಕೆ ಬಂದೂಕಿನಿAದ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ಕೃಷಿಕರೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡ್ಲಕೊಪ್ಪದಲ್ಲಿ
ಬಣ್ಣಬಣ್ಣದ ಹೂಗಳಲ್ಲಿ ಅರಳಲಿದೆ ಭಗಂಡೇಶ್ವರ ಸನ್ನಿಧಿ ಮಡಿಕೇರಿ, ಜ. ೧೯: ನಗರದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಈ ಬಾರಿ ತಾ. ೨೪ ರಿಂದ ೨೬ರ ತನಕ ನಡೆಯಲಿದ್ದು,