ಕೊಡಗು ಕಲಾವಿದರ ಸಂಘದ ಸಭೆ ನೂತನ ಪದಾಧಿಕಾರಿಗಳ ಪದಗ್ರಹಣ ಮಡಿಕೇರಿ, ಜು. ೨೧: ಕೊಡಗು ಕಲಾವಿದರ ಸಂಘದ ಸಾಮಾನ್ಯ ಸಭೆ ಮತ್ತು ೨೦೨೬-೩೦ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ವೀರಾಜಪೇಟೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಕಲಾವಿದ ವಾಂಚಿರ ವಿಠಲ್ ನಾಣಯ್ಯ
ಭಾಗಮಂಡಲದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ ವಲಯ ಕಾಂಗ್ರೆಸ್ ಮಡಿಕೇರಿ, ಜು. ೨೧: ಭಾಗಮಂಡಲದಲ್ಲಿ ಹಿಂದಿನ ಶಾಸಕರ ಅವಧಿಗಿಂತ ಈಗಿನ ಶಾಸಕರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೂ ಉತ್ತಮವಾಗಿ ಕೆಲಸ ಮಾಡುತ್ತಿರುವ ಈಗಿನ ಶಾಸಕರ
ಜೀಪುಗಳ ಅತಿ ವೇಗದ ಸಂಚಾರ ಗ್ರಾಮಸ್ಥರಿAದ ಎಸ್ಪಿಗೆ ಮನವಿ ಮಡಿಕೇರಿ, ಜು. ೨೧: ಮಾಂದಲಪಟ್ಟಿಗೆ ಪ್ರವಾಸಿಗರನ್ನು ಕರೆದೊಯ್ಯುವ ಕೆಲವು ಬಾಡಿಗೆ ಜೀಪುಗಳು ಕೋಳಿಗೂಡು - ಕಾಲೂರು ಮಾರ್ಗದಲ್ಲಿ ಅತಿವೇಗವಾಗಿ ಸಂಚರಿಸುತ್ತಿರುವುದರಿAದ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳ ಸುರಕ್ಷತೆಗೆ
ಇಂದು ಕಾನೂನು ಅರಿವು ಕಾರ್ಯಾಗಾರ ಮಡಿಕೇರಿ, ಜು. ೨೧: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಸ್ನೇಹಾಶ್ರಯ ಸಮಿತಿ ಓಡಿಪಿಯ ೧೮ನೇ ವಾರ್ಷಿಕೋತ್ಸವ
ಎಸ್ಐಆರ್ ಸೋಮವಾರಪೇಟೆ ತಾಲೂಕಿನಲ್ಲಿ ಶೇ೭೫ ಪ್ರಗತಿ ಸೋಮವಾರಪೇಟೆ, ಜು. ೨೧: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಸೋಮವಾರಪೇಟೆ ತಾಲೂಕು ಶೇ.೭೫ರಷ್ಟು ಪ್ರಗತಿ ಸಾಧಿಸಿದ್ದು, ಉಳಿದ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ರಾಜಕೀಯ ಪಕ್ಷಗಳ