ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್ಎಸ್ಎಸ್ ವಾರ್ಷಿಕ ಶಿಬಿರ ವೀರಾಜಪೇಟೆ, ಫೆ. ೨೮: ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಮಾರ್ಚ್ ೪ ರಿಂದ ಮಾರ್ಚ್ ೧೦ ರವರೆಗೆ ಸರ್ಕಾರಿ
ಆತಿಥೇಯ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಯುಎಸ್ಸಿ ಬೇರಳಿನಾಡು ತಂಡ ಫೈನಲ್ಗೆ ಸೋಮವಾರಪೇಟೆ, ಫೆ. ೨೮: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕದ ಸಹಯೋಗದೊಂದಿಗೆ ದಿ. ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥವಾಗಿ
ಇರಾನ್ ಮೇಲೆ ಇಸ್ರೇಲ್ ಅಮೇರಿಕಾ ದಾಳಿಯಲ್ಲಿ ವಿದ್ಯಾರ್ಥಿನಿಯರ ಸಾವು ಟೆಹ್‌ರಾನ್, ಫೆ. ೨೮: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿದ್ದು, ಅಮೇರಿಕಾ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್-ಅಮೇರಿಕಾ ಇರಾನ್ ಮೇಲೆ ಜಂಟಿ ಕ್ಷಿಪಣಿ ದಾಳಿ ಮಾಡಿವೆ. ಸುಮಾರು
ನೆಲಜಿ ಇಗ್ಗುತ್ತಪ್ಪ ದೇವರ ಕುಂಬ್ಯಾರ್ ಕಲಾಡ್ಚ ಉತ್ಸವ ನಾಪೋಕ್ಲು, ಫೆ. ೨೮: ನೆಲಜಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲಾಡ್ಚ ಉತ್ಸವ ಮಾರ್ಚ್ ೨ ರಂದು ಜರುಗಲಿದೆ. ಹಬ್ಬದ ಪ್ರಯುಕ್ತ ತುಲಾಭಾರ ಸೇವೆ, ಎತ್ತು ಪೋರಾಟ,
ಮೊಟ್ಟನ ರವಿಕುಮಾರ್ ನಿಧನ ಭಾಗಮಂಡಲ ವ್ಯಾಪ್ತಿಯ ಚೇರಂಗಾಲದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ ಹೈಕೋರ್ಟ್ ವಕೀಲ ಮೊಟ್ಟನ ರವಿಕುಮಾರ್ (೭೪) ತಾ. ೨೮ ರಂದು ಅನಾರೋಗ್ಯದಿಂದ ನಿಧನರಾದರು. ಭಾಗಮಂಡಲದಲ್ಲಿ ಕಾವೇರಿ ಜನ್ಮಭೂಮಿ ಟ್ರಸ್ಟ್ ಸ್ಥಾಪಿಸಿ