ಸಾಯಿ ಶಂಕರ್ ವಿದ್ಯಾಸಂಸ್ಥೆಯಲ್ಲಿ ಜ್ಯೋತಿ ಪ್ರದಾನ್ ಕಾರ್ಯಕ್ರಮ ಪೊನ್ನಂಪೇಟೆ, ಡಿ. ೨೮: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್
ನಾಳೆ ಸಮಾರೋಪ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸಮಾರೋಪ ಸಮಾರಂಭ ತಾ.೩೦ ರಂದು ನಡೆಯಲಿದೆ. ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಕೊಡವ
ಚೆಪ್ಪುಡಿರ ಮಂಡೇಪAಡ ಕುಲ್ಲೇಟಿರ ಕುಪ್ಪಂಡ ಉಪಾಂತ್ಯಕ್ಕೆ ಮಡಿಕೇರಿ, ಡಿ.೨೮ : ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನಲ್ಲಿ ನಡೆಯುತ್ತಿರುವ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ತಾ.೨೯ ರಂದು (ಇಂದು) ಬೆಳಿಗ್ಗೆ
ಬೀದಿನಾಯಿ ದಾಳಿ ನಾಲ್ವರಿಗೆ ಗಾಯ ಗೋಣಿಕೊಪ್ಪಲು, ಡಿ.೨೮: ಗೋಣಿಕೊಪ್ಪ ಪಟ್ಟಣದಲ್ಲಿ ಬೀದಿನಾಯಿ ದಾಳಿಗೆ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಮುAಜಾಗ್ರತೆ ವಹಿಸಿದ ಸ್ಥಳೀಯ ನಾಗರಿಕರು ಹೆಚ್ಚಿನ ಅನಾಹುತ ತಪ್ಪಿಸಲು ಬೀದಿ ನಾಯಿಯನ್ನು ಹೊಡೆದು
ಕಳ್ಳತನ ಪ್ರಕರಣ ತನಿಖೆ ಚುರುಕು ಸಿದ್ದಾಪುರ, ಡಿ. ೨೮: ಸಿದ್ದಾಪುರದ ಮೈಸೂರು ರಸ್ತೆಯ ನಿವಾಸಿ ಬಿ.ಜಿ.ಚಿಣ್ಣಪ್ಪ ಮತ್ತು ಶಿಕ್ಷಕಿ ಈಶ್ವರಿ ದಂಪತಿ ಅವರ ಮನೆಯಲ್ಲಿ ಭಾರಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ