ಶತ ಕಂಠದಲ್ಲಿ ಗೀತ ಗಾಯನ ಕುಶಾಲನಗರ, ಡಿ. ೨೮: ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಮತ್ತು ವಂದೇ ಮಾತರಂ ಹಾಗೂ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಗೆ ಶತಮಾನ ಸಂಭ್ರಮ ಹಿನ್ನೆಲೆಯಲ್ಲಿ
ಕಲುಷಿತಗೊಳ್ಳುತ್ತಿರುವ ಹೊಳೆ ನೀರು ಐಗೂರು, ಡಿ. ೨೮: ತಾಲೂಕಿನಲ್ಲಿ ಈಗಾಗಲೇ ಕಾಫಿ ಕೊಯ್ಯುವ ಕೆಲಸದ ಜೊತೆಗೆ ಕೊಯ್ದ ಕಾಫಿ ಹಣ್ಣನ್ನು ಪಲ್ಪಿಂಗ್ ಮಾಡುವ ಕೆಲಸ ಬಿರುಸಿನಿಂದ ಸಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಐಗೂರಿನ
ಕಾಜೂರು ಅರಣ್ಯದಿಂದ ತೇಗ ಕಳವು ಪ್ರಕರಣ ತನಿಖೆ ತೀವ್ರಗೊಳಿಸಿದ ಅರಣ್ಯಾಧಿಕಾರಿಗಳು ಸೋಮವಾರಪೇಟೆ, ಡಿ. ೨೭: ತಾಲೂಕಿನ ಯಡವನಾಡು ಮೀಸಲು ಅರಣ್ಯಕ್ಕೆ ಒಳಪಡುವ ಹುದುಗೂರು ಶಾಖಾ ವ್ಯಾಪ್ತಿಯ ಕಾಜೂರು ಮೀಸಲು ಅರಣ್ಯದಲ್ಲಿ ತೇಗದ ಮರಗಳನ್ನು ಕಡಿದು ಸಾಗಿಸಿರುವ ಪ್ರಕರಣಕ್ಕೆ ಸಂಬAಧಿಸಿದAತೆ
ಅಸಮರ್ಪಕ ಆಹಾರ ವಿತರಣೆ ಆರೋಪ ತುರ್ತು ಸಭೆ ಗೋಣಿಕೊಪ್ಪಲು, ಡಿ. ೨೭: ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ, ಗುಣಮಟ್ಟದ ಆಹಾರ ವಿತರಿಸುತ್ತಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ
ಹೊಸ ವರ್ಷಾಚರಣೆ ಮದ್ಯಪಾನಕ್ಕೆ ಅವಕಾಶ ನೀಡದಂತೆ ಕ್ರಮವಹಿಸಿ ಮಡಿಕೇರಿ, ಡಿ. ೨೭ : ಹೊಸ ವರ್ಷಾಚರಣೆ ಸಂದರ್ಭ ಜಿಲ್ಲೆಯ ಎಲ್ಲ ಹೋಂಸ್ಟೇ, ರೆಸಾರ್ಟ್, ಹೊಟೇಲ್, ಲಾಡ್ಜ್ಗಳಲ್ಲಿ ತಂಗುವ ಪ್ರವಾಸಿಗರು ಯಾವುದೇ ಮಾದಕವಸ್ತುಗಳ ಹಾಗೂ ಮದ್ಯಪಾನಕ್ಕೆ ಅವಕಾಶ