ಜ ೨ ರಿಂದ ವಾಸವಿ ಸಪ್ತಾಹ ೨೦೨೬ ಮಡಿಕೇರಿ, ಡಿ. ೨೭: ಕುಶಾಲನಗರದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ವಾಸವಿ ಸಪ್ತಾಹ-೨೦೨೬ ಜ. ೨ ರಿಂದ ೮ ರವರೆಗೆ ವಿವಿಧ
ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೊರ್ಮೆ ಮಡಿಕೇರಿ, ಡಿ. ೨೭ : ಮಡಿಕೇರಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಹಾಗೂ ಮಂದ್‌ನಲ್ಲಿ ಪುತ್ತರಿ ಕೋಲಾಟ್ ನಡೆಯಿತು. ಕಾರ್ಯಕ್ರಮದ ಮೊದಲಿಗೆ ಅತಿಥಿಗಳನ್ನು ತಳಿಯಕ್ಕಿ ಬೊಳಕ್, ವಾಲಗ
ಸಿಸಿ ಕ್ಯಾಮೆರ ಅಳವಡಿಕೆಯಿಂದ ಅಪರಾಧ ಮುಕ್ತ ಸಮಾಜ ನಿರ್ಮಾಣ ಕುಶಾಲನಗರ, ಡಿ. ೨೭: ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳ ಅಳವಡಿಕೆ ಮೂಲಕ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಲು ಸಹಕಾರಿಯಾಗುತ್ತದೆ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ
ಸೋಮವಾರಪೇಟೆ ಗ್ರಾಮ ಸಹಾಯಕ ರೈಲಿಗೆ ಸಿಲುಕಿ ದಾರುಣ ಅಂತ್ಯ ಸೋಮವಾರಪೇಟೆ, ಡಿ. ೨೭: ಇಲ್ಲಿನ ತಾಲೂಕು ಕಚೇರಿಯಲ್ಲಿ ಗಣಗೂರು ಗ್ರಾಮ ಪಂಚಾಯಿತಿ ಸರ್ಕಲ್ ವ್ಯಾಪ್ತಿಯ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ರಾಜೇಶ್(೩೫) ಎಂಬವರು ಕಾಸರಗೋಡಿನಲ್ಲಿ ರೈಲಿಗೆ ಸಿಲುಕಿ
ಕುವೆಂಪು ಜನ್ಮ ದಿನಾಚರಣೆ ಸೋಮವಾರಪೇಟೆ, ಡಿ. ೨೭: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸೋಮವಾರಪೇಟೆ ತಾಲೂಕು ಘಟಕ ಹಾಗೂ ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ ಸಂಯುಕ್ತ ಆಶ್ರಯದಲ್ಲಿ ತಾ.