ಖಾಸಗಿ ಕ್ಲಬ್ನಿಂದ ಬೇಳೂರು ಬಾಣೆ ಸರ್ಕಾರಿ ಜಾಗಕ್ಕೆ ಬೇಲಿ ಸೋಮವಾರಪೇಟೆ, ಡಿ.೬ : ಪ್ರವಾಸಿಗರನ್ನು ಸೆಳೆಯುವ ಬೇಳೂರು ಬಾಣೆಯ ಸುತ್ತಲೂ ಬೇಳೂರಿನ ಖಾಸಗಿ ಕ್ಲಬ್‌ನವರು ಅನಧಿಕೃತವಾಗಿ ಬೇಲಿ ನಿರ್ಮಿಸಿ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಆರೋಪಿಸಿರುವ
ದೈಹಿಕ ಬೌದ್ಧಿಕ ವಿಕಸನದ ಮೂಲಕ ಸಾಮರ್ಥ್ಯ ಪ್ರದರ್ಶಿಸಿ ಡಾ ಕೆಪಿ ಪುತ್ತುರಾಯ ವಿವೇಕಾನಂದ ಕಾಲೇಜು ವಾರ್ಷಿಕೋತ್ಸವ ಕುಶಾಲನಗರ, ಡಿ. ೬: ಹಣ ಬಲ, ಜಾತಿ ಬಲದ ಬದಲಾಗಿ ವಿದ್ಯಾರ್ಥಿಗಳು ದೈಹಿಕ, ಬೌದ್ದಿಕ ವಿಕಸನದ ಮೂಲಕ ಪ್ರತಿಭಾವಂತರಾಗಿ ತಮ್ಮ ಸ್ವಂತ ಸಾಮರ್ಥ್ಯ ಪ್ರದರ್ಶಿಸಬೇಕಿದೆ ಎಂದು ಚಿಂತಕ,
ಕಾವೇರಿ ಕಾರ್ನಿವಲ್ನಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡ ಮೂರ್ನಾಡು ಜ್ಞಾನಜ್ಯೋತಿ ಶಾಲೆ ವೀರಾಜಪೇಟೆ, ಡಿ. ೬: ವೀರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಹಾಗೂ ದಾನಿಗಳ ನೆರವಿನೊಂದಿಗೆ ಆಯೋಜಿತ ಜಿಲ್ಲಾಮಟ್ಟದ ಆಹಾರ ಮೇಳ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ
ಶಾಸಕರಿಂದ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ವೀರಾಜಪೇಟೆ, ಡಿ. ೬: ವೀರಾಜಪೇಟೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ಬಂದಿದೆ, ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಆಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಇನ್ನು ಅಧಿಕಾರಿಗಳು ತಡ
ನಾಳೆ ಬ್ಯಾಂಕ್ ಠೇವಣಿ ಹಸ್ತಾಂತರ ಶಿಬಿರ ಮಡಿಕೇರಿ, ಡಿ. ೬: ದೀರ್ಘಕಾಲದಿಂದ ಹಕ್ಕು ಪಡೆಯದೆ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರಿಗೆ ಹಸ್ತಾಂತರಿಸುವ “ನಿಮ್ಮ ಹಣ ನಿಮ್ಮ