ಯುವ ಸೌರಭ ಕಲಾ ಪ್ರದರ್ಶನ ಮಡಿಕೇರಿ, ಜು. ೧೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾ. ೨೪ ರಂದು ೧೮ ರಿಂದ ೩೦ ವರ್ಷದೊಳಗಿನ ಕಲಾ ತಂಡಗಳಿAದ ಯುವ ಸೌರಭ ಕಲಾ
ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಕೂಡಿಗೆ, ಜು. ೧೨: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಸ್ವಾಗತ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ
ಅನುದಾನ ವಿಳಂಬ ಇ ಸ್ವತ್ತು ಸಮಸ್ಯೆ ಪರಿಹರಿಸಲು ಆಗ್ರಹ ಕೊಡಗು ಜಿಲ್ಲಾ ಪಿಡಿಓ ಸಂಘ ಒತ್ತಾಯ ನಾಪೋಕ್ಲು, ಜು. ೧೨: ಅನುದಾನ ವಿಳಂಬ, ಇ-ಸ್ವತ್ತು ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾ ಪಿಡಿಓಗಳ ಸಂಘ ಆಗ್ರಹಿಸಿದೆ. ಹದಿನೈದನೇ ಹಣಕಾಸು
ಸದ್ದಿಲ್ಲದೆ ಗದ್ದಲ ಉಂಟು ಮಾಡಿದ “ಪೂಡೆ ಪೂಡೆ ವಾ ಕೊಡಗಿನ ಮುಂಗಾರು ಮಳೆಯ ತಂಗಾಳಿಯೊAದಿಗೆ ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ ಮುದ ನೀಡುವ ಕಣ್ಣಿಗೆ ತಂಪೆರೆಯುತ್ತಾ ಕುಳಿತಲ್ಲಿ ನಿಂತಲ್ಲಿ ನೃತ್ಯ ಮಾಡುವಂತೆ ಮಿಂಚಿನ ಸಂಚಲನ ಉಂಟಾಗಿ ಎಲ್ಲರನ್ನು ಸೂಜಿಗಲ್ಲಿನಂತೆ
ಕಾಡು ಗಿಡಗಂಟಿ ಕಡಿದು ಲೈನ್ ಸ್ವಚ್ಛತಾ ಕಾರ್ಯ ನಾಪೋಕ್ಲು, ಜು. ೧೨: ಇಲ್ಲಿಗೆ ಸಮೀಪದ ಮೂರ್ನಾಡು - ಬಲಮುರಿ ರಸ್ತೆಉದ್ದಕ್ಕೂ ಬೆಳೆದಿದ್ದ ಕಾಡು ಗಿಡಗಂಟಿಗಳು ವಿದ್ಯುತ್ ಲೈನ್‌ಗೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಯ ಲೈನ್‌ಮ್ಯಾನ್‌ಗಳಾದ ಕಿಶೋರ್