ಮೇಕೆ ಹಾಲು ಘಟಕದ ಅಭಿವೃದ್ಧಿಗೆ ಪ್ರಯತ್ನ ಮಂತರ್ಕೂಡಿಗೆ, ಜು.೧೨ : ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಮೇಕೆ ಹಾಲು ಉತ್ಪಾದಕ ಘಟಕದ ಕೇಂದ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು
ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ನಿಲ್ಲದ ಕಾಡಾನೆ ಹಾವಳಿ ಕಂಗಾಲಾದ ರೈತರು ಚೆಯ್ಯಂಡಾಣೆ, ಜು. ೧೨: ಒಂದೆಡೇ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ,ಅಲ್ಪ ಸ್ವಲ್ಪ ಭೂಕುಸಿತ, ಇದರ ಮಧ್ಯೆ ತೋಟಕ್ಕೆ ಹಾಗೂ ನಾಡಿಗೆ ಎಂಟ್ರಿ ಕೊಡುತ್ತಿರುವ ಕಾಡಾನೆಗಳ ಹಿಂಡು ಇದು
ರೈತರ ಕೃಷಿ ಭೂಮಿ ಉಳಿವಿಗಾಗಿ ಹೋರಾಟ ಅನಿವಾರ್ಯ ಸುರೇಶ್ ಚಕ್ರವರ್ತಿ ಸೋಮವಾರಪೇಟೆ,ಜು.೧೨ : ರೈತರ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಕೊಡಗು ಸೇರಿದಂತೆ ಇತರೆಡೆಯ ಎಲ್ಲಾ ರೈತರು ಸರ್ಕಾರದ ವಿರುದ್ಧ ಬೃಹತ್ ಮಟ್ಟದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ರೈತ
ಭರ್ತಿಯಾಗದ ಹಾರಂಗಿ ಅಣೆಕಟ್ಟು ಆತಂಕದಲ್ಲಿ ರೈತರು ಕಣಿವೆ, ಜು. ೧೨: ಕಳೆದ ವರ್ಷದ ಈ ವೇಳೆ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಆದರೆ, ಈ ಬಾರಿ ಜುಲೈ ಅರ್ಧ ಮಾಸ ಕಳೆಯುತ್ತಾ ಬಂದರೂ ಜಲಾಶಯ
ತ್ರಿವೇಣಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಚೆಯ್ಯಂಡಾಣೆ, ಜು. ೧೨: ವೀರಾಜಪೇಟೆಯ ಕೊಡವ ಸಮಾಜದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ರಿವೇಣಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಮುಲ್ಲೇಂಗಡ ಕಿಟ್ಟು