ನಿಧನ ಚೆಟ್ಟಳ್ಳಿ ಪೊನ್ನತ್‌ಮೊಟ್ಟೆ ನಿವಾಸಿ ರಘು ಕಾವೇರಪ್ಪ (೮೪) ಅವರು ತಾ. ೧೧ ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. * ಎಡಪಾಲ
ವಿದ್ಯಾರ್ಥಿ ಸಂಘಕ್ಕೆ ಚಾಲನೆ ಗೋಣಿಕೊಪ್ಪ, ಜು. ೧೨: ಇಲ್ಲಿನ ರಾಜೇಶ್ವರಿ ವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ವಿಜೃಂಭಣೆಯಿAದ ನೆರವೇರಿತು. ವಿದ್ಯಾರ್ಥಿ ಸಂಘದ
ವಿಚ್ಛೇದನಕ್ಕೂ ಮುನ್ನವೇ ಎರಡನೇ ವಿವಾಹ ಅಸಿಂಧು ಹೈಕೋರ್ಟ್ ಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೧೨: ಮೊದಲ ಪತ್ನಿಯೊಂದಿಗೆ ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯುವ ಮುನ್ನವೇ ನಡೆದ ಎರಡನೇ ವಿವಾಹವು ಕಾನೂನಿನ ಪ್ರಕಾರ ಅಸಿಂಧುವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್
ಶಾಶ್ವತ ನಿವಾಸ ಪ್ರಮಾಣ ಪತ್ರ ಅತ್ಯವಶ್ಯ ಮಡಿಕೇರಿ, ಜು. ೧೧ ; ಚುನಾವಣೆ ಸಂದರ್ಭ ಆತುರಾತುರವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆಯಾದರೂ ಎಲ್ಲರಿಗೂ ಮತದಾನದ ಹಕ್ಕು ದೊರಕಬೇಕು, ಯಾರೂ ಕೂಡ ಮತದಾರರ ಪಟ್ಟಿಯಿಂದ
ಶಾಶ್ವತ ನಿವಾಸ ಪ್ರಮಾಣ ಪತ್ರ ಸುತ್ತೋಲೆ ಸಂವಿಧಾನಕ್ಕೆ ವಿರೋಧ ಮಡಿಕೇರಿ,ಜು.೧೧; ಪ್ರಸ್ತುತ ಚುನಾವಣಾ ಆಯೋಗದ ಅಣತಿಯಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭ ಸಮರ್ಪಕ ದಾಖಲೆಗಳಿಲ್ಲದವರಿಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ನೀಡುವಂತೆ ರಾಜ್ಯ