ಕೌಟುಂಬಿಕ ಹಾಕಿ ಆಯೋಜಕರಿಗೆ ಹಕ್ಕು ಹಸ್ತಾಂತರ ಮಡಿಕೇರಿ, ಜು. ೧೧ : ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ೨೭ನೇ ವರ್ಷದಲ್ಲಿ ಅಜ್ಜಿಕುಟ್ಟಿರ ಕುಟುಂಬ ಆಯೋಜನೆ ಮಾಡಲಿದ್ದು, ಈಗಾಗಲೇ ಧ್ವಜ ಹಸ್ತಾಂತರ ಪ್ರಕ್ರಿಯೆ ಚೇನಂಡ ಕಪ್
ಕೊಡಗಿನಲ್ಲಿ ಜೀವ ಪಣಕ್ಕಿಟ್ಟು ಬೆಳಕು ನೀಡುತ್ತಿರುವ ಮಳೆಗಾಲದ ಸೈನಿಕರು ಈಶಾನ್ವಿ ವೀರಾಜಪೇಟೆ, ಜು. ೧೧: ನೈರುತ್ಯ ಮುಂಗಾರು ಚುರುಕುಗೊಂಡಿದ್ದು, ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ವಿದ್ಯುತ್ ತಂತಿಗಳು ತುಂಡಾಗುವುದು, ಮರ ಬಿದ್ದು ಫೀಡರ್‌ಗಳು ಹಾನಿಯಾಗುವುದು, ಟ್ರಾನ್ಸ್ಫಾರ್ಮರ್‌ಗಳಲ್ಲಿ ತಾಂತ್ರಿಕ
“ಪ್ರತಿಭೆಗಳನ್ನು ಗುರುತಿಸಿ ಹೊರತರುವ ಸಂಘಟನೆ ಎಸ್ಎಸ್ಎಫ್ ಚೆಯ್ಯಂಡಾಣೆ, ಜು. ೧೧ : ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಹೊರತರುವ ಸಂಘಟನೆ ಎಸ್‌ಎಸ್‌ಎಫ್ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಾಪೋಕ್ಲು ಹೋಬಳಿ ಅಧ್ಯಕ್ಷ
ಪ್ರವಾಸಿಗರ ಗಮನ ಸೆಳೆದ ಸಾಕಾನೆ *ಗೋಣಿಕೊಪ್ಪ, ಜು. ೧೧ : ತಿತಿಮತಿ ಮತ್ತಿಗೋಡು ಆನೆ ಶಿಬಿರದ ಸಾಕಾನೆ ‘ರೋಹಿತ್’ ಅರಣ್ಯ ಇಲಾಖೆಯ ತಪಾಸಣಾ ಗೇಟಿನ ಬಳಿ ಸಂಚರಿಸಿ ಪ್ರವಾಸಿಗರ ಗಮನ ಸೆಳೆದಿದೆ. ತಪಾಸಣಾ ಗೇಟಿನ
ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ ಮಡಿಕೇರಿ, ಜು. ೧೧ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ೨೦೨೫-೨೬ನೇ ಸಾಲಿಗೆ ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಫಾಯಿ ಕರ್ಮಚಾರಿ ಮತ್ತು