ಅಪಘಾತಕ್ಕೀಡಾದವರ ರಕ್ಷಣೆಗೆ ಧಾವಿಸಿದ ಕಾರ್ಯಕರ್ತರು ಪೊನ್ನಂಪೇಟೆ, ಜು. ೧೨: ಮಾನವೀಯತೆ ಮೆರೆದ ಎಸ್‌ಕೆಎಸ್‌ಎಸ್‌ಎಫ್ ವಿಖಾಯಾ ಸಂಘಟನೆಯ ಕಾರ್ಯಕರ್ತರು ಅಪಘಾತಕ್ಕೀಡಾದ ಇಬ್ಬರು ಗಾಯಾಳುಗಳ ರಕ್ಷಣೆಗೆ ಧಾವಿಸಿ ಮಾದರಿಯಾದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ. ಪೊನ್ನಂಪೇಟೆಯ ಶಫೀರ್, ಇರ್ಷಾದ್,
ಸುಂಟಿಕೊಪ್ಪದ ಮಾರುಕಟ್ಟೆ ಸ್ಥಳಾಂತರ ಜನಾಭಿಪ್ರಾಯ ಸಂಗ್ರಹಕ್ಕೆ ಶಾಸಕರ ಸೂಚನೆ ಸುಂಟಿಕೊಪ್ಪ, ಜು. ೧೨: ಬಹುದಿನಗಳ ಬೇಡಿಕೆಯಾಗಿರುವ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣದ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು
ಹಾರಂಗಿ ಕ್ರೀಡಾಂಗಣಕ್ಕೆ ಹುತಾತ್ಮ ಯೋಧ ರಾಘವೇಂದ್ರ ಹೆಸರು ಕುಶಾಲನಗರ, ಜು. ೧೨: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್) ಕರ್ತವ್ಯ ನಿರ್ವಹಿಸುವ ವೇಳೆ ಉಗ್ರರ ದಾಳಿಗೆ ಬಲಿಯಾದ ಹಾರಂಗಿ ನಿವಾಸಿ ವೀರ ಯೋಧ ಕೆ. ರಾಘವೇಂದ್ರ
ಮುಂಗಾರು ಕಣ್ಣಾಮುಚ್ಚಾಲೆ ಪುನರ್ವಸುವಿನಲ್ಲೂ ಬಿಸಿಲು ಮಡಿಕೇರಿ, ಜು. ೧೨: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರು ಹೊಸ ಅನುಭವಕ್ಕೆ ಸಾಕ್ಷಿಯಾಗುತ್ತಿದೆ. ವಾಡಿಕೆಯಂತೆ ಈ ವೇಳೆಗೆ ಅದರಲ್ಲೂ ಕಕ್ಕಡ (ಆಟಿ) ಮಾಸ ಸಮೀಪಿಸುತ್ತಿರುವ ಸಂದರ್ಭದಲ್ಲಿ
ಕಾವೇರಿ ತವರಿಗೆ ಬಂದಿದ್ದ ಗಾನಕೋಗಿಲೆ ಮಡಿಕೇರಿ, ಜು. ೧೨: ಭಾರತೀಯ ಸಂಗೀತ ಲೋಕದ ಗಾನ ಕೋಗಿಲೆ ಎಸ್. ಜಾನಕಿ ಅವರು. ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಗೆ ಭೇಟಿ ನೀಡಿ ಕಾವೇರಿ ಮಾತೆಗೆ ಪೂಜೆ