ಪುಸ್ತಕ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ ಮಡಿಕೇರಿ, ಜು. ೧೧: ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸಲು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಡಾ. ಟಿ.ಆರ್. ಅನಂತರಾಮು ಹೆಸರಿನಲ್ಲಿ ಜನಪ್ರಿಯ ವಿಜ್ಞಾನ
ವಿಯೆಟ್ನಾAನಲ್ಲಿ ದೋಣಿ ದುರಂತ ೧೫ ಮಂದಿ ಭಾರತೀಯ ಪ್ರವಾಸಿಗರ ಸಾವು ಹನೋಯಿ, ಜು. ೧೧: ವಿಯೆಟ್ನಾಂನಲ್ಲಿ ನಡೆದ ದೋಣಿ ದುರಂತದಲ್ಲಿ ೧೫ ಭಾರತೀಯ ಪ್ರವಾಸಿಗರು ಮೃತಪಟ್ಟಿರುವ ಘಟನೆ ನಡೆದಿದೆ. ದೋಣಿಯಲ್ಲಿ ಒಟ್ಟು ೩೬ ಪ್ರವಾಸಿಗರು ಇದ್ದರು. ಅಲ್ಲದೆ, ನಾಲ್ವರು ಸಿಬ್ಬಂದಿ
ನಾಪೋಕ್ಲು ಕೊಡವ ಸಮಾಜ ಅಜ್ಜಿಮುಟ್ಟ ಕೂರುಳಿ ರಸ್ತೆ ವಿಸ್ತರಣೆಗೆ ವಿರೋಧ ನಾಪೋಕ್ಲು, ಜು. ೧೧: ನಾಪೋಕ್ಲು - ಕೊಡವ ಸಮಾಜ-ಅಜ್ಜಿಮುಟ್ಟ-ಕೂರುಳಿ ರಸ್ತೆಯನ್ನು ವಿಸ್ತರಿಸುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು ಇದನ್ನು ವಿರೋಧಿಸಿ ಶನಿವಾರ ಇಲ್ಲಿನ ಕೊಡವ ಸಮಾಜದಲ್ಲಿ ಗ್ರಾಮಸ್ಥರು ಹಾಗೂ ಭೂ
ಕಾಡಾನೆ ದಾಳಿ ಬೆಳೆ ನಷ್ಟ ಕಡಂಗ, ಜು. ೧೧ : ಸ್ಥಳೀಯ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ಚಾಮಿಯಾಲ ಗ್ರಾಮದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಾಫಿ, ಬಾಳೆ ಮತ್ತಿತರ ಗಿಡಗಳನ್ನು ನಾಶಪಡಿಸಿದೆ. ಚಾಮಿಯಾಲ
ತಡೆಗೋಡೆ ಕುಸಿತ ಅಧಿಕಾರಿಗಳ ಭೇಟಿ ಗೋಣಿಕೊಪ್ಪಲು, ಜು. ೧೧: ಇತ್ತೀಚೆಗೆ ಸುರಿದ ಮಳೆಯಿಂದಾಗಿ, ಗೋಣಿಕೊಪ್ಪ - ಪೊನ್ನಂಪೇಟೆ ಮುಖ್ಯರಸ್ತೆಯ ಸೇತುವೆಯ ಕೆಳಭಾಗದಲ್ಲಿರುವ ಒಂದು ಭಾಗದ ತಡೆಗೋಡೆಯು ಕುಸಿದು ಬಿದ್ದಿದ್ದು, ರೆವಿನ್ಯೂ ಇಲಾಖೆಯ ಅಧಿಕಾರಿಗಳು,