ವಾಣಿಜ್ಯ ಸಿಲಿಂಡರ್ ಒಂದು ವಾರದೊಳಗೆ ನೋಂದಣಿ ಕಡ್ಡಾಯ ಬೆಂಗಳೂರು, ಮಾ. ೨೩: ಪಶ್ಚಿಮ ಏಷ್ಯಾ ಸಂಘರ್ಷ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಎದುರಾದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಆಹಾರ ಪೂರೈಕೆ ಆಧರಿತ ವಾಣಿಜ್ಯೋದ್ಯಮಿಗಳಿಗೆ ೧೦ ಸಾವಿರ
ಬಿಜೆಪಿ ಪ್ರತಿಭಟನೆ ಬಗ್ಗೆ ವೀರಾಜಪೇಟೆ ಶಾಸಕರಿಂದ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ಮಡಿಕೇರಿ, ಮಾ.೨೩: ಕಾಡಾನೆ ಧಾಳಿಯಿಂದ ಸಂಭವಿಸಿದ ಸಾವಿಗೆ ಸಂಬAಧಿಸಿದAತೆ ಬಿಜೆಪಿಯಿಂದ ನಡೆದ ಪ್ರತಿಭಟನೆ ಕುರಿತು ವೀರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಅವರು
ಬೆಂಕಿಯುಗುಳುವ ಬಿಸಿಲ ಬೇಗೆಯಲಿಶುಂಠಿ ಕೃಷಿಕರಿಂದ ಬಿತ್ತನೆ ಸಾಗಿದೆ ಹೊಲದಲಿ ಕಣಿವೆ, ಮಾ.೨೩: ಪ್ರತಿ ವರ್ಷವೂ ಬೇಸಗೆಯ ಆರಂಭದ ಮಾರ್ಚ್ ತಿಂಗಳ ಆರಂಭದಿAದ ವಾಣಿಜ್ಯ ಬೆಳೆ ಶುಂಠಿ ಬಿತ್ತನೆ ಎಲ್ಲೆಡೆ ಕಂಡು ಬರುವ ಸಾಮಾನ್ಯ ಚಿತ್ರಣ. ಹಳ್ಳಿ ಹಳ್ಳಿಗಳಲ್ಲಿ ಬಡವ
ಲಯನ್ಸ್ ಸದಸ್ಯರು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಕುಡುಪಿ ಅರವಿಂದ ಶೆಣೈ ನಾಪೋಕ್ಲು, ಮಾ.೨೩: ಲಯನ್ಸ್ ಕ್ಲಬ್ಬಿನ ಸದಸ್ಯರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಕುಡುಪಿ ಅರವಿಂದ ಶೆಣೈ ಹೇಳಿದರು. ನಾಪೋಕ್ಲು
ಶಾಲೆ ಅಭಿವೃದ್ಧಿಗೆ ಸಹಕಾರ ನೀಡಿದವರಿಗೆ ಸನ್ಮಾನ *ಗೋಣಿಕೊಪ್ಪ, ಮಾ.೨೩: ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಸ್ಪಂದಿಸಿ ಕರಾಟೆ, ನೃತ್ಯ, ಯೋಗ ತರಬೇತಿಗಳನ್ನು ನೀಡಿದ ಶಿಕ್ಷಕರುಗಳನ್ನು ಮತ್ತು ಶಾಲೆಯ ಕಾರ್ಯಕ್ರಮಗಳಿಗೆ