ಸನ್ಮಾರ್ಗದಲ್ಲಿ ಸಾಗಲು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಕರೆ ಮಡಿಕೇರಿ. ಜ. ೧೦: ಸಮಾಜದಲ್ಲಿ ನಾವು ಸನ್ಮಾರ್ಗದಲ್ಲಿ ಬಾಳುವುದರೊಂದಿಗೆ ಇತರರು ಉತ್ತಮ ರೀತಿಯಲ್ಲಿ ಬಾಳಲು ಅವಕಾಶ ಮಾಡಿಕೊಡಬೇಕು ಎಂದು ಹೊನ್ನಾವರ ಶ್ರೀ ದೈವಜ್ಞ ಬ್ರಾಹ್ಮಣ ಸಭಾ ಪೀಠಾಧಿಪತಿಗಳಾದ
ಫ್ರೆಂಡ್ಸ್ ಯೂತ್ ಕ್ಲಬ್ಗೆ ಆಯ್ಕೆ ಸುಂಟಿಕೊಪ್ಪ, ಜ. ೧೦: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷರಾಗಿ ಶಂಕರ ನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ
‘ಮಾದಕವಸ್ತುಗಳಿಂದ ದೇಶ ಹಾಗೂ ದೇಹಕ್ಕೆ ಅಪಾಯ’ ಮಡಿಕೇರಿ, ಜ. ೧೦: ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಮಾದಕವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ
ತಾ೧೪ರಂದು ಮಕರ ಸಂಕ್ರಾAತಿ ಮಹೋತ್ಸವ ಮಡಿಕೇರಿ, ಜ. ೧೦: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ೩೬ನೇ ವರ್ಷದ ಮಕರ ಸಂಕ್ರಾAತಿ ಮಹೋತ್ಸವ ತಾ.೧೪ರಂದು ನಡೆಯಲಿದೆ ಎಂದು ಮುತ್ತಪ್ಪ
ಕೊಡಗು ಪತ್ರಕರ್ತರ ಸಂಘದ ಸಂಕ್ರಾAತಿ ಸಂಭ್ರಮ ಕ್ರಿಕೆಟ್ ಲೋಗೋ ಅನಾವರಣ ಮಡಿಕೇರಿ, ಜ.೧೦ : ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ತಾ.೧೮ ರಂದು ನಡೆಯಲಿರುವ “ಸಂಕ್ರಾAತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯ ಲೋಗೋ ಅನಾವರಣ ನಡೆಯಿತು. ಸುಂಟಿಕೊಪ್ಪ ಸಮೀಪದ