ಬಸ್ ಚಾಲನೆ ವೇಳೆ ಹೃದಯಾಘಾತ ಸಾವು ಮಡಿಕೇರಿ, ಮೇ.೮: ಬಸ್ ಚಲಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾ ಘಾತವಾಗಿ ಸಾವನ್ನಪ್ಪಿದ ಘಟನೆ ಮಡಿಕೇರಿ-ಮಂಗಳೂರು ರಸ್ತೆಯ ತಾಳತ್ತಮನೆ ಬಳಿ ನಡೆದಿದೆ. ಇಂದು ಮುಂಜಾನೆ ಘಟನೆ ಸಂಭವಿಸಿದ್ದು, ಹೃದಯಾಘಾತಕ್ಕೊಳಗಾದ ಚಾಲಕನ
ಕೊಡವ ಜಮ್ಮಾ ಮುಸ್ಲಿಂ ಕಪ್ಗೆ ತೆರೆ ಕಿಕ್ಕರೆ ಚಾಂಪಿಯನ್ ಕಡAಗ, ಮೇ ೮: ಒಂಬತ್ತು ದಿನಗಳ ಕಾಲ ನಡೆದ ಪುಡಿಯಂಡ ಕುಟುಂಬಸ್ಥರು ಆಯೋಜಿತ ಕೊಡವ ಜಮ್ಮಾ ಮುಸ್ಲಿಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಕ್ರೀಡಾಕೂಟಕ್ಕೆ ತೆರೆ ದೊರಕಿತು.
ರೂ ೫೫ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕುಶಾಲನಗರ, ಮೇ ೮: ೨೦೨೫-೨೬ ನೇ ಸಾಲಿನ ಮುಖ್ಯಮಂತ್ರಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಮಡಿಕೇರಿ ಕ್ಷೇತ್ರ
ಡಿಜಿಟಲ್ ಅರೆಸ್ಟ್ ವಂಚನೆ ತಡೆಗೆ ಕೇಂದ್ರ ಸರ್ಕಾರದ ಜತೆ ಕೈಜೋಡಿಸಿದ ವಾಟ್ಸಾö್ಯಪ್ ಮೂರು ಘಂಟೆಗಳಲ್ಲಿ ಖಾತೆ ಬ್ಲಾಕ್ ಕೋವರ್‌ಕೊಲ್ಲಿ ಇಂದ್ರೇಶ್ ನವದೆಹಲಿ, ಮೇ ೮: ಸರ್ಕಾರಗಳು ಎಷ್ಟೇ ಜನಜಾಗೃತಿ ಮೂಡಿಸಿದರೂ ದೇಶದಲ್ಲಿ ವಂಚಕರ ಜಾಲ ಸಕ್ರಿಯವಾಗಿದ್ದು, ದಿನವೂ ಒಂದಿಲ್ಲೊAದು ಊರಿನಲ್ಲಿ ಡಿಜಿಟಲ್ ಅರೆಸ್ಟ್
ಹಾರಂಗಿಯಿAದ ನೀರು ಬಿಡುಗಡೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಡಿಕೇರಿ, ಮೇ ೮: ಕುಶಾಲನಗರ, ಪಿರಿಯಾಪಟ್ಟಣ, ಅರಕಲಗೂಡು, ಹುಣಸೂರು, ಕೆ.ಆರ್. ನಗರ ಹಾಗೂ ಸಾಲಿಗ್ರಾಮ ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆಗೆ ತಾ. ೯ ರಿಂದ ೧೩ ರವರೆಗೆ