ಸ್ಟುಡಿಯೋದಲ್ಲಿ ಮುಸುಕುಧಾರಿಗಳಿಂದ ಕಳ್ಳತನ ಮಡಿಕೇರಿ, ಸೆ. ೨೭: ನಗರದ ಸ್ಟುಡಿಯೋವೊಂದರಲ್ಲಿ ಕಳ್ಳತನ ನಡೆದಿದ್ದು, ಬೆಲೆಬಾಳುವ ಪ್ರಿಂಟರ್ ಕಳವಾಗಿದೆ. ಇಲ್ಲಿನ ಕೊಹಿನೂರು ರಸ್ತೆಯ ಕಾಂಪ್ಲೆಕ್ಸ್ನಲ್ಲಿರುವ ಅಬ್ದುಲ್ ರೆಹಮಾನ್ ಅವರ ಫೋಟೋ ಸ್ಟುಡಿಯೋದಲ್ಲಿ ಘಟನೆ
ನಾಯಿಗಳು ಶೂ ತೊಟ್ಟಿದ್ದವು ಹೆಗಲೇರಿದ್ದವು ತೊಟ್ಟಿಲಲ್ಲಿ ಕುಳಿತು ಕಣ್ಣು ಮಿಟುಕಿಸುತ್ತಿದ್ದವು ಮಡಿಕೇರಿ, ಸೆ. ೨೬ : ಮಡಿಕೇರಿಯಲ್ಲಿಂದು ಶ್ವಾನಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲೆಯಾದ್ಯಂತ ಮಾತ್ರವಲ್ಲದೆ ಹಾಸನ, ಪಿರಿಯಾಪಟ್ಟಣದಿಂದಲೂ ಬೆಳ್ಳಂಬೆಳಿಗ್ಗೆ ತಮ್ಮ ಪ್ರೀತಿಯ ಶ್ವಾನಗಳನ್ನು ಅವುಗಳ ಮಾಲೀಕರು ಗಾಂಧಿ
ಅರಣ್ಯ ಇಲಾಖೆ ವಿರುದ್ಧ ಸ್ಫೋಟಗೊಂಡ ರೈತರ ಆಕ್ರೋಶ ಮಡಿಕೇರಿ, ಸೆ. ೨೬: ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಎಂಬವರ ಕಾಫಿ ಹಾಗೂ ಏಲಕ್ಕಿ ತೋಟವನ್ನು ನಾಶಮಾಡಿದ ಇಬ್ಬರು ಅರಣ್ಯ ಇಲಾಖೆ ಅಧಿಕಾರಿಗಳನ್ನು ವಜಾ ಮಾಡಬೇಕೆಂದು ಆಗ್ರಹಿಸಿ
ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಮಡಿಕೇರಿ, ಸೆ. ೨೬: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಕರಾಟೆಪಟು ಚೆಪ್ಪುಡಿರ ಅರುಣ್ ಮಾಚಯ್ಯ
ಗೋಣಿಕೊಪ್ಪ ದಸರಾದಲ್ಲಿ ಕವನಗಳ ಸುರಿಮಳೆ ಗೋಣಿಕೊಪ್ಪಲು, ಸೆ. ೨೬: ಮನದಾಳದಲ್ಲಿ ಅವಿತಿಟ್ಟುಕೊಂಡಿದ್ದ ಭಾವನೆಗಳಿಗೆ ಅಕ್ಷರದ ರೂಪ ನೀಡುವ ಮೂಲಕ ಕವಿಗಳು ತಮ್ಮ ಕವನಗಳನ್ನು ಅನಾವರಣಗೊಳಿಸಿ ಸಾಂಸ್ಕೃತಿಕ ರಂಗು ತೋರುತ್ತಿದ್ದ ಗೋಣಿಕೊಪ್ಪ ದಸರಾ ವೇದಿಕೆಯಲ್ಲಿ