ಕುAಜಿಲ ಪಯ್ನರಿ ದಫ್ ತಂಡ ಪ್ರಥಮ ನಾಪೋಕ್ಲು, ಸೆ. ೧೯: ನಾಲ್ಕುನಾಡ್ ವ್ಯಾಪ್ತಿಯ ನಾಪೋಕ್ಲು ಮುಸ್ಲಿಂ ಜಮಾಅತ್ ಅಧೀನದಲ್ಲಿ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ರ‍್ಯಾಲಿಯಲ್ಲಿ ಕುಂಜಿಲ ಯುವಕರ ದಫ್ ತಂಡವು
ತಿತಿಮತಿ ಪ್ಯಾಕ್ಸ್ಗೆ ರೂ ೩೩೩೭ ಲಕ್ಷ ಲಾ¨ ಗೋಣಿಕೊಪ್ಪ ವರದಿ, ಸೆ. ೧೯: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ರೂ. ೩೩.೩೭ ಲಕ್ಷ ಲಾಭ ಹೊಂದಿದೆ ಎಂದು ಸಂಘದ ಅಧ್ಯಕ್ಷೆ ಚೆಪ್ಪುಡೀರ
ಪೈಸಾರಿ ಜಾಗದಲ್ಲಿ ಅಸ್ಸಾಂ ಕಾರ್ಮಿಕರಿಗೆ ಶೆಡ್ ನಿರ್ಮಾಣ ಆರೋಪ ಕೊಡ್ಲಿಪೇಟೆ, ಸೆ. ೧೯: ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ಸರ್ಕಾರಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಸ್ಸಾಂ ಕಾರ್ಮಿಕರಿಗೆ ಶೆಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ
ಸಿದ್ದಾಪುರ ಗುಹ್ಯ ಅಗಸ್ತ್ಯೇಶ್ವರ ಪ್ರಾಕೃಪಸ ಸಂಘಕ್ಕೆ ೧೧೧ ಕೋಟಿ ಲಾಭ ಸಿದ್ದಾಪುರ, ಸೆ. ೧೯: ಗುಹ್ಯ, ಕರಡಿಗೋಡು, ಸಿದ್ದಾಪುರ ಸುತ್ತಮುತ್ತಲ ಸದಸ್ಯರ ಸಹಕಾರದಿಂದ ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗುತ್ತಿದ್ದು, ೨೦೨೪
ರಕ್ತದಾನ ನೇತ್ರ ತಪಾಸಣಾ ಶಿಬಿರ ಗೋಣಿಕೊಪ್ಪಲು, ಸೆ. ೧೯: ಪ್ರವಾದಿ ಮಹಮ್ಮದ್ ಪೈಗಂಬರ್‌ರವರ ೧೫೦೦ನೇ ಜನ್ಮ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಕಣ್ಣಿನ ತಪಾಸಣಾ ಶಿಬಿರವು ಮಾಯಮುಡಿ ಸಮೀಪದ ಬೆಮ್ಮತ್ತಿ ಗ್ರಾಮದ