ಶಾಲಾ ಸಂಸತ್ ಚುನಾವಣೆ ಕುಶಾಲನಗರ, ಜೂ. ೨೭: ಕುಶಾಲನಗರ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. ೮ ರಿಂದ ೧೦ನೇ ತರಗತಿ ತನಕ ಒಟ್ಟು ೧೭ ಸ್ಥಾನಗಳಿಗೆ ೩೨
ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಮಡಿಕೇರಿ, ಜೂ. ೨೭: ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ
ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ ವಿಪಿ ಶಶಿಧರ್ ಮಡಿಕೇರಿ ಕೇಂದ್ರ ಆಸ್ಪತ್ರೆಯಲ್ಲಿ ಶೀಘ್ರದಲ್ಲಿಯೇ ಕಾರ್ಡಿಯಾಲಜಿ ಯೂನಿಟ್ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎಂದು ಶಾಸಕ ಡಾ ಮಂತರ್ ಗೌಡ ಮಾಹಿತಿ ನೀಡಿದರು. ರಕ್ತದಾನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ
ಮಲ್ಮ ಪರಿಸರ ರಕ್ಷಣೆ ಗ್ರಾಮಸ್ಥರ ಸಭೆ ನಾಪೋಕ್ಲು, ಜೂ. ೨೭: ಮಲ್ಮ ಬೆಟ್ಟದ ಜಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ವಿರುದ್ಧ ನೆಲಜಿ ಗ್ರಾಮಸ್ಥರು ಒಗ್ಗೂಡಿ ಒಂದು ಸಮಿತಿಯನ್ನು ರಚಿಸಿ ಸಂಚಾಲಕರನ್ನು ನೇಮಕ ಮಾಡಿ ಆ ಮೂಲಕ
ಒಂದೇ ಸ್ಥಳದಲ್ಲಿ ಎರಡು ಅಪಘಾತ ಸುಂಟಿಕೊಪ್ಪ, ಜೂ. ೨೭: ನಾಲ್ಕು ವಾಹನಗಳ ನಡುವೆ ಒಂದೇ ಸ್ಥಳದಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಸುಂಟಿಕೊಪ್ಪದ ರಾಷ್ಟಿçÃಯ ಹೆದ್ದಾರಿಯ ಕೊಡಗರಹಳ್ಳಿ ಬಿರ್ಚಿವುಡ್ ರೆಸಾರ್ಟ್ ಸಮೀಪದ