‘ಕ್ರೀಡೆಯಿAದ ಬಾಂಧವ್ಯ ವೃದ್ಧಿ’ ವೀರಾಜಪೇಟೆ, ಮಾ. ೮: ಸಮುದಾಯ ಬಾಂಧವರು ಆಯೋಜಿಸುವ ಕ್ರೀಡೆಗಳಲ್ಲಿ ಭಾಗವಹಿಸುವುದರೊಂದಿಗೆ ಸಂಘಟಿತರಾಗುತ್ತವೆ ಅಲ್ಲದೆ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಪಾಲಿಬೆಟ್ಟ ಲೂರ್ದು ಮಾತೆ ದೇವಾಲಯದ ಪ್ರಧಾನ ಧರ್ಮಗುರು
ಶಿಕ್ಷಕರ ನಿಸ್ವಾರ್ಥ ಸೇವೆ ಮರೆಯಬೇಡಿ ಕೈಬುಲಿರ ಪಾರ್ವತಿ ಮಡಿಕೇರಿ, ಮಾ. ೮: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಅಭ್ಯಾಸ ಮಾಡಬೇಕು ಎಂದು ಜಿಲ್ಲೆಯ ದಾನಿ ಕೈಬುಲಿರ ಪಾರ್ವತಿ ಬೋಪಯ್ಯ
ಚಿತ್ರಪರದೆ ಅನಾವರಣ ಕುಶಾಲನಗರ, ಮಾ. ೮: ಟಿಬೆಟಿಯನ್ ನೂತನ ವರ್ಷದ ಆಚರಣೆ ಅಂಗವಾಗಿ ಸಮೀಪದ ಬೈಲುಕೊಪ್ಪೆ ನಿರಾಶ್ರಿತ ಶಿಬಿರದ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಚಿತ್ರಪರದೆ ಎಂಬ
ಸಾಂಕ್ರಾಮಿಕ ರೋಗದ ಭೀತಿ ಎಚ್ಚರಿಕೆ ವಹಿಸಲು ಮನವಿ ಮಡಿಕೇರಿ, ಮಾ. ೮: ನಗರದ ಮಂಗಳಾದೇವಿ ನಗರ ಹಾಗೂ ಸುದರ್ಶನ್ ಬಡಾವಣೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯವರು ಮನೆ ಮನೆ ಭೇಟಿ ಮಾಡಿ ಸ್ವಚ್ಚತೆ ಮತ್ತು
ಶೀಲಾ ಡಿಸೋಜ ಅವರಿಗೆ ಕಾಯಕ ಕಣ್ಮಣಿ ಪ್ರಶಸ್ತಿ ಸೋಮವಾರಪೇಟೆ, ಮಾ. ೮: ಬೆಳಕು ಸಂಸ್ಥೆ ಹಾಗೂ ತನುಶ್ರೀ ಸಂಸ್ಥೆಯ ಸಹಯೋಗದಲ್ಲಿ ದಾವಣಗೆರೆಯಲ್ಲಿ ನಡೆದ ರಾಷ್ಟçಮಟ್ಟದ ಕಲಾ ಸಮ್ಮೇಳನದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಇಲ್ಲಿನ ಪಟ್ಟಣ