ದೇವರಕೊಲ್ಲಿಯಲ್ಲಿ ಸರಣಿ ಅಪಘಾತ ನಾಪೋಕ್ಲು, ಡಿ. ೨೫: ದೇವರಕೊಲ್ಲಿ ಬಳಿ ಸರಣಿ ರಸ್ತೆ ಅಪಘಾತದಿಂದ ವಾಹನಗಳು ಜಖಂಗೊAಡು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಮೈಸೂರು- ಮಂಗಳೂರು ಹೆದ್ದಾರಿಯಲ್ಲಿ ಮಡಿಕೇರಿ
ಕುಶಾಲನಗರಕ್ಕೆ ರಥಯಾತ್ರೆ ಕುಶಾಲನಗರ, ಡಿ. ೨೫ : ಉಡುಪಿಯಿಂದ ಮಡಿಕೇರಿ ಮೂಲಕ ಆಗಮಿಸಿದ ಶಿವ ರಥಯಾತ್ರೆ ಕುಶಾಲನಗರಕ್ಕೆ ಆಗಮಿಸಿತು. ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು
ವಸತಿ ಸಚಿವರ ಆಪ್ತ ಕಾರ್ಯದರ್ಶಿ ಒಡೆತನದ ಜಾಗಗಳಿಗೆ ಲೋಕಾಯುಕ್ತ ದಾಳಿ ಮಡಿಕೇರಿ, ಡಿ. ೨೪: ಆದಾಯ ಮೀರಿ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ವಸತಿ ಸಚಿವರ ಆಪ್ತ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಸರ್ದಾರ್ ಸರ್ಫರಾಝ್ ಖಾನ್ ಒಡೆತನದ ಮನೆ,
ಯೇಸುಕ್ರಿಸ್ತನ ಜನುಮ ಸಂಭ್ರಮ ಲೋಕೋದ್ಧಾರಕ್ಕಾಗಿ ಜನ್ಮ ತಾಳಿದ ಏಸುಕ್ರಿಸ್ತನ ಜನ್ಮದಿನವಿಂದು. ಮಡಿಕೇರಿಯ ಸಂತ ಮೈಕಲರ ಚರ್ಚ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನಿರಿಸಿ ಪೂಜಿಸಲಾಯಿತು. ಧರ್ಮಗುರು ಜಾರ್ಜ್ ದೀಪಕ್ ಪೂಜೆ
ಕಾಫಿ ಕಾಳುಮೆಣಸು ಖರೀದಿ ಸಂದರ್ಭ ಮಾಹಿತಿ ಪಡೆಯಿರಿ ಎಸ್ಪಿ ರಾಮರಾಜನ್ ಸೂಚನೆ ಮಾಹಿತಿ ಸಂಗ್ರಹಿಸದಿದ್ದಲ್ಲಿ ಕಾನೂನಾತ್ಮಕ ಕ್ರಮ ಮಡಿಕೇರಿ, ಡಿ. ೨೪: ಜಿಲ್ಲೆಯಲ್ಲಿ ಕಾಫಿ ಹಾಗೂ ಕಾಳುಮೆಣಸು ಫಸಲು ಕಳ್ಳತನ ತಡೆಯುವ ನಿಟ್ಟಿನಲ್ಲಿ ಖರೀದಿ ಸಂದರ್ಭ ವ್ಯಾಪಾರಿಗಳು ಮಾರಾಟಗಾರರ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಕಾನೂನಾತ್ಮಕ