ನೀರಿನ ಸಂರಕ್ಷಣೆ ಕುರಿತು ಉಪನ್ಯಾಸ ವೀರಾಜಪೇಟೆ, ಜೂ. ೨೬: ಸರಕಾರಿ ಪ್ರೌಢಶಾಲೆ ಬಿಳುಗುಂದದಲ್ಲಿ ರಾಷ್ಟಿçÃಯ ಆವಿಷ್ಕಾರ ಸಪ್ತಾಹ ೨೦೨೬-೨೭ರ ಅಂಗವಾಗಿ ನೀರಿನ ಸಂರಕ್ಷಣೆ ಕುರಿತು ವಿಶೇಷ ಕಾರ್ಯಕ್ರಮ ನಡೆಯಿತು. ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿ
ಮಲ್ಮ ಪ್ರಕರಣ ಸಮಗ್ರ ತನಿಖೆಗೆ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಆಗ್ರಹ ಮಡಿಕೇರಿ, ಜೂ. ೨೬: ಮಲ್ಮ ಬೆಟ್ಟದ ಸಮೀಪ ಕಟ್ಟಡ ಕಾಮಗಾರಿ ನಡೆಸುವ ಸಂದರ್ಭ ಮರಗಳ ಹನನ ಹಾಗೂ ಬಂಡೆಗಳ ಸ್ಫೋಟ ನಡೆದಿರುವ ಅನುಮಾನಗಳಿದ್ದು, ಈ ಕುರಿತು ಸಮಗ್ರ
ಪರಿಸರನಾಶಕ್ಕೆ ಅವಕಾಶ ನೀಡಬಾರದು ಕೊಡವಾಮೆರ ಕೊಂಡಾಟ ಆಗ್ರಹ ಮಡಿಕೇರಿ, ಜೂ. ೨೬: ಸೂಕ್ಷö್ಮ ಪರಿಸರ ವಲಯವಾಗಿರುವ ಕೊಡಗಿನಲ್ಲಿ ಪರಿಸರ ನಾಶಕ್ಕೆ ಅವಕಾಶ ನೀಡಬಾರದು ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ
ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಆರಂಭಕ್ಕೆ ಅನುಮತಿ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜೂ. ೨೬: ಕಳೆದ ಕೆಲ ತಿಂಗಳುಗಳಿAದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಪೂರ್ಣ ಪ್ರಮಾಣದ ಸಫಾರಿ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದೆ. ತಜ್ಞರು,
ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಭೂ ಅತಿಕ್ರಮಣ ತನಿಖೆಗೆ ಗ್ರಾಮಸ್ಥರ ಆಗ್ರಹ ಐಗೂರು, ಜೂ. ೨೬: ಹಾರಂಗಿ ಜಲಾಶಯ ನಿರ್ಮಾಣದ ಸಂದರ್ಭ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ೧೯೭೭ ರಲ್ಲಿ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ