ಕೂಡಿಗೆಯಲ್ಲಿ ಸಂಜೀವಿನಿ ಸಂತೆ ಮೇಳ ಕೂಡಿಗೆ, ಮಾ. ೮: ತಾಲೂಕು ಪಂಚಾಯಿತಿ ಕುಶಾಲನಗರ, ಕೂಡಿಗೆ ಗ್ರಾಮ ಪಂಚಾಯಿತಿ, ಕೂಡಿಗೆ ಸಂಜೀವಿನಿ ಒಕ್ಕೂಟ ವತಿಯಿಂದ ಕೂಡಿಗೆ ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ಸಂಜೀವಿನಿ ಸಂತೆ ಮೇಳ
ಅರೆ ಮೆಕ್ಕೆಜೋಳದ ಬೇಸಾಯ ಆರಂಭ ಕೂಡಿಗೆ, ಮಾ. ೮: ಕುಶಾಲನಗರ ತಾಲೂಕು ಗ್ರಾಮಾಂತರ ಪ್ರದೇಶಗಳಲ್ಲಿ ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡುವ ಹಿತದೃಷ್ಟಿಯಿಂದ ಅರೆ ಮೆಕ್ಕೆಜೋಳದ ಬೆಳೆಯನ್ನು ಬೆಳೆಯಲು
ತಿತಿಮತಿಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮ *ಗೋಣಿಕೊಪ್ಪ, ಮಾ. ೮: ಸುಸ್ಥಿರ ಹಿಂದೂ ಸಮಾಜದ ನಿರ್ಮಾಣಕ್ಕೆ ಹಿಂದೂಗಳು ಜಾಗೃತಗೊಳ್ಳಬೇಕೆಂದುಹಿAದೂಪರ ಮುಖಂಡ ಟಿ.ಸಿ. ಚಂದ್ರನ್ ಕರೆ ನೀಡಿದರು. ತಿತಿಮತಿ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ
ಮೂರು ತಲೆಮಾರುಗಳಿಂದ ಸೌಲಭ್ಯಗಳಿಲ್ಲದೆ ನೆಲೆಸಿರುವ ಯರವ ಜನಾಂಗದ ಕುಟುಂಬಗಳು ಮಡಿಕೇರಿ, ಮಾ. ೮: ದೇಶಕ್ಕೆ ಸ್ವಾತಂತ್ರö್ಯ ಬಂದು ಅಮೃತ ಮಹೋತ್ಸವ ಆಚರಣೆ ಮಾಡಿ ಸಂಭ್ರಮಿಸಿದರೂ ಇಲ್ಲೊಂದು ಮೂಲನಿವಾಸಿ ಜನಾಂಗ ಇದುವರೆಗೂ ಕನಿಷ್ಟ ಸೌಲಭ್ಯಗಳೂ ಇಲ್ಲದೆ ಪ್ಲಾಸ್ಟಿಕ್ ಪರದೆಯಡಿ
‘ವಿಶ್ವ ಶ್ರವಣ ದಿನ’ ಬೀದಿ ನಾಟಕ ಮೂಲಕ ಜಾಗೃತಿ ಮಡಿಕೇರಿ, ಮಾ. ೮: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ವತಿಯಿಂದ ‘ವಿಶ್ವ ಶ್ರವಣ ದಿನ’ ಪ್ರಯುಕ್ತ ಸಂಸ್ಥೆಯ