ಹೆದ್ದಾರಿ ಬದಿ ಕಸ ದಂಡ ಮಡಿಕೇರಿ, ಮಾ. ೨: ರಾಷ್ಟಿçÃಯ ಹೆದ್ದಾರಿ ಬದಿಯಲ್ಲಿ ಕಸ ಎಸೆದ ರಾಜಸ್ಥಾನ ನೋಂದಣಿ ಸಂಖ್ಯೆ ಹೊಂದಿದ ಲಾರಿಗೆ ಸ್ಥಳೀಯ ಪಂಚಾಯಿತಿ ರೂ. ೧೦ ಸಾವಿರ ದಂಡ ವಿಧಿಸಿತು. ಭಾನುವಾರ
ಕಲ್ಲಳ್ಳಿಮಠದಲ್ಲಿ ಶ್ರೀಚೌಡೇಶ್ವರಿ ತಾಯಿಯ ಮಹಾಪೂಜೆ ಶನಿವಾರಸಂತೆ, ಮಾ. ೨: ಸಮೀಪದ ಕೊಡ್ಲಿಪೇಟೆಯ ಕಲ್ಲಳ್ಳಿಮಠ, ಶ್ರೀವೀರಶೈವ ಸಮಾಜದ ಸಹಯೋಗದಲ್ಲಿ ಮಠಾಧೀಶ ರುದ್ರಮುನಿ ಮಹಾ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪುರೋಹಿತ ಬಳಗದವರಿಂದ ಶ್ರೀವೀರಭದ್ರ ಮಹಾ ಸ್ವಾಮಿಯವರ
ಅಮೆರಿಕಾ ಇಸ್ರೇಲ್ ಧಾಳಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಹತ್ಯೆ ಟೆಹ್ರಾನ್, ಮಾ. ೧: ೧೯೮೯ರಿಂದ ಇರಾನ್ ಅನ್ನು ಆಳುತ್ತಿದ್ದ ೮೬ ವರ್ಷದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಶನಿವಾರ ರಾತ್ರಿ ನಡೆದ ಅಮೆರಿಕ-ಇಸ್ರೇಲ್‌ನ
ತಾ ೪ ರಂದು ರಸ್ತೆಗೆ ಗೋಪಾಲಕೃಷ್ಣ ಹೆಸರಿನ ಫಲಕ ಉದ್ಘಾಟನೆ ಮಡಿಕೇರಿ, ಮಾ. ೧: ನಗರದ ಪತ್ರಿಕಾಭವನ ಬಳಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದವರೆಗಿನ ರಸ್ತೆಗೆ ‘ಶಕ್ತಿ’ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರ ಹೆಸರನ್ನಿಡಲು ನಗರಸಭೆ ಅನುಮೋದನೆ ನೀಡಿದ್ದು, ಈ
ಮಾದಕ ವಸ್ತು ಸೈಬರ್ ಅಪರಾಧ ಆರೋಗ್ಯ ಜಾಗೃತಿಗೆ ಯಶಸ್ವಿ ಪೊಲೀಸ್ ರನ್ ಮಡಿಕೇರಿ, ಮಾ. ೧: ಮಂಜಿನ ನಗರಿ ಮಡಿಕೇರಿಯಲ್ಲಿ ಭಾನುವಾರ ಬೆಳಿಗ್ಗೆ ವಿಶೇಷವಾದ ಅರ್ಥಪೂರ್ಣವಾದ ಕಾರ್ಯಕ್ರಮವೊಂದು ಪೊಲೀಸ್ ಇಲಾಖೆಯ ಮುಂದಾಳತ್ವದಲ್ಲಿ ಜರುಗಿತು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ