ಒಂದು ಸಾವಿರ ಏಕರೆ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಕೃಷಿ ಸೋಮವಾರಪೇಟೆ, ಜೂ. ೧೮: ಜಿಲ್ಲೆಯ ವಿವಿಧೆಡೆ ಒಂದು ಸಾವಿರ ಏಕರೆ ಪ್ರದೇಶದಲ್ಲಿ ಯಾಂತ್ರೀಕೃತ ಪದ್ಧತಿಯಡಿ ಭತ್ತದ ಕೃಷಿಯನ್ನು ಕೈಗೊಳ್ಳುವ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಕರಿಕೆಯಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ ಕರಿಕೆ, ಜೂ. ೧೮: ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಪತ್ತು ನಿರ್ವಹಣಾ ಸಮಿತಿ (ಟಾಸ್ಕ್ಫೋರ್ಸ್) ಸಭೆ ಪಂಚಾಯಿತಿ
ವಿದ್ಯಾರ್ಥಿ ಪರಿಷತ್ ಪದಗ್ರಹಣ ನಾಪೋಕ್ಲು, ಜೂ. ೧೮: ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ೨೦೨೬-೨೭ನೇ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಸದಸ್ಯರನ್ನು
ಲೇಖನಿ ಸಾಮಗ್ರಿಗಳ ವಿತರಣೆ ಮಡಿಕೇರಿ, ಜೂ. ೧೮: ಚೆಟ್ಟಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಟಿಬೆಟ್ ಕ್ಯಾಂಪ್ ಬೈಲುಕುಪ್ಪೆಯ ಟಿಬೆಟಿಯನ್ ಧಾರ್ಮಿಕ ಗುರುಗಳಾದ ನವಾಂಗ್ ಚಂಬೆಲ್ ಮತ್ತು ಶುನ್ ಟುಕವರು ತಮ್ಮ ಸಮಾಜ ಸೇವಾ
ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ವಿಶೇಷ ಮಕ್ಕಳ ಸಾಧನೆ ಪಾಲಿಬೆಟ್ಟ, ಜೂ. ೧೮: ನಂಜನಗೂಡಿನಲ್ಲಿ ಟ್ರೂ ಯೋಗ ಕೇಂದ್ರ ವತಿಯಿಂದ ಆಯೋಜಿತ ಪ್ರಥಮ ವರ್ಷದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲಿಬೆಟ್ಟ ಚೆಶೈರ್ ಹೋಂನ ೮ ವಿಶೇಷಚೇತನ ವಿದ್ಯಾರ್ಥಿಗಳು