ವೀರಾಜಪೇಟೆಯಲ್ಲಿ ಮಾವು ಮೇಳಕ್ಕೆ ಚಾಲನೆ ವೀರಾಜಪೇಟೆ, ಮೇ ೨೮: ರೋಟರಿ ಕ್ಲಬ್ ವೀರಾಜಪೇಟೆ ಮತ್ತು ಕೊಡಗು ಜಿಲ್ಲಾ ಹಾಪ್‌ಕಾಮ್ಸ್ ಜಂಟಿ ಆಶ್ರಯದಲ್ಲಿ ನಗರದ ತಾಲೂಕು ಮೈದಾನದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ
ನಾಳೆ ಬಸವ ಜಯಂತಿ ಕಾರ್ಯಕ್ರಮ ಕುಶಾಲನಗರ, ಮೇ ೨೮: ಕುಶಾಲನಗರ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ತಾ. ೩೦ ರಂದು ೬ನೇ ವರ್ಷದ ಶ್ರೀ ಬಸವ ಜಯಂತಿ ಕಾರ್ಯಕ್ರಮ
ಹಿಲ್ರೋಡ್ನಲ್ಲಿ ಹುಚ್ಚುನಾಯಿ ಆತಂಕ ಹಲವರಿಗೆ ಕಚ್ಚಿದ ನಾಯಿ ಮಡಿಕೇರಿ, ಮೇ ೨೮: ಮಡಿಕೇರಿಯ ಹಿಲ್ ರಸ್ತೆಯಲ್ಲಿ ತಾ. ೨೭ ರ ಸಂಜೆ ಮೂರು ಮಂದಿಗೆ ನಾಯಿ ಕಚ್ಚಿದ್ದು ಹುಚ್ಚು ನಾಯಿ ಇದಾಗಿರಬಹುದು ಎಂಬ
ಪಾರ್ಟಿ ಮತ್ತಿತರ ಕಾರ್ಯಕ್ರಮ ಮದ್ಯ ಪರವಾನಗಿ ಶುಲ್ಕ ದ್ವಿಗುಣ ಮಡಿಕೇರಿ, ಮೇ ೨೭: ಕರ್ನಾಟಕ ರಾಜ್ಯದಲ್ಲಿ ಇದೀಗ ವಾಣಿಜ್ಯೇತರ-ವಾಣಿಜ್ಯ ಕಾರ್ಯಕ್ರಮಗಳು ಅಂದರೆ ಸಭೆ, ಸಮಾರಂಭಗಳಲ್ಲಿ ಸೇರಿದಂತೆ ವಾಣಿಜ್ಯ ಕಾರ್ಯಕ್ರಮ ಸಂದರ್ಭದಲ್ಲಿ ಮದ್ಯ ವಿತರಣೆಗೆ ವಿಧಿಸಲಾಗುತ್ತಿದ್ದ ಪರವಾನಗಿ ಶುಲ್ಕವನ್ನು
ಸರಕಾರಿ ನೌಕರರ ಹಾಕಿ ಕೊಡಗು ತಂಡ ರಾಷ್ಟçಮಟ್ಟಕ್ಕೆ ಕೂಡಿಗೆ, ಮೇ ೨೭: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸರಕಾರಿ ನೌಕರರ ಹಾಕಿ ಪಂದ್ಯಾವಳಿಯಲ್ಲಿ ಜಯಸಾಧಿಸಿ ಕೊಡಗು ಜಿಲ್ಲಾ ಪುರುಷರ ಹಾಕಿ ತಂಡ ರಾಷ್ಟçಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ. ರಾಜ್ಯ ಯುವ