ಗೋಣಿಕೊಪ್ಪ ಆಸ್ಪತ್ರೆಯ ಆವರಣ ಖಾಸಗಿ ವಾಹನಗಳ ‘ಪಾರ್ಕಿಂಗ್ ಸ್ಪಾಟ್’ ಹೆಚ್.ಕೆ.ಜಗದೀಶ್ ಗೊಣಿಕೊಪ್ಪಲು, ಮೇ ೨೭: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು ಇದೀಗ ಸಾರ್ವಜನಿಕರು ತಮ್ಮ ವಾಹನಗಳನ್ನು ಮುಂಜಾನೆ ವೇಳೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯ
ಮುಗಿಯಿತು ಬೇಸಿಗೆ ರಜೆ ನಾಳೆಯಿಂದ ಶಾಲೆ ಪುನರಾರಂಭ ವಿಶೇಷ ವರದಿ : ಈಶಾನ್ವಿ ವೀರಾಜಪೇಟೆ, ಮೇ ೨೭: ೨೦೨೬-೨೭ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟಿಸಿದ್ದು, ತಾ. ೨೯ ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಈ ಬಾರಿ ೧೮
ಬಕ್ರೀದ್ ಮಾನವೀಯತೆಯ ಸಂದೇಶ ಸಾರುತ್ತದೆ ಮಾನವ ಇತಿಹಾಸದಲ್ಲಿ ಕೆಲವು ಹಬ್ಬಗಳು ಕೇವಲ ಆಚರಣೆಯ ದಿನಗಳಾಗಿರುವುದಿಲ್ಲ; ಅವು ಜೀವನದ ಮೌಲ್ಯಗಳನ್ನು ನೆನಪಿಸುವ ಆತ್ಮೀಯ ಸಂದೇಶಗಳಾಗಿರುತ್ತವೆ. ಅಂತಹ ಮಹತ್ವಪೂರ್ಣ ಹಬ್ಬಗಳಲ್ಲಿ ಇಸ್ಲಾಮಿನ ಪವಿತ್ರ ಹಬ್ಬವಾದ ಈದುಲ್
ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಗೋಪಾಲ್ ಆಯ್ಕೆ ಮಡಿಕೇರಿ, ಮೇ ೨೭: ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಮತ್ತು ಕನ್ನಡ ಉಪನ್ಯಾಸಕರಾದ ಟಿ.ಎಸ್ ಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕೊಡಗು ಜಿಲ್ಲಾ
ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿ ಸಹಿ ಸಂಗ್ರಹ ಚಳವಳಿ ಕೂಡಿಗೆ, ಮೇ. ೨೭: ಸಿಐಟಿಯು ತಾ. ೩೦ ರಂದು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿ ಛಲೋ ಕಾರ್ಯಕ್ರಮ ಹಿನ್ನಲೆಯಲ್ಲಿ ಕೂಡ್ಲೂರು ಕೈಗಾರಿಕಾ ಘಟಕದಲ್ಲಿ ಕಾರ್ಮಿಕರಿಂದ ಸಹಿ ಸಂಗ್ರಹ ಚಳುವಳಿ