ಲಕ್ಕೇರಿ ಪೈಸಾರಿಯಲ್ಲಿ ತಿಂಗಳಿನಿAದ ಧರಣಿ ನಿರತರಾಗಿರುವ ನಿವೇಶನ ರಹಿತರು (ಸುಕುಮಾರ್) ಐಗೂರು, ಮೇ.೨೭: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇರಿ ಪೈಸಾರಿಯ ಕಾಡಿನ ನಿಶಬ್ದದ ಮಧ್ಯೆ ಇಂದು ಕೇಳಿ ಬರುತ್ತಿರುವುದು ಬಾಂಬಿನ ಸದ್ದು ಅಲ್ಲ-ಬದುಕಿಗಾಗಿ ಹೋರಾಡುವ ಬಡಜನರ ಆಕ್ರಂದನ. ೨೦೦೮ರಲ್ಲಿ
ಸಿದ್ದಾಪುರದಲ್ಲಿ ಕಾಫಿ ಬೆಳೆಗಾರರಿಗೆ ಅರಿವು ಕಾರ್ಯಕ್ರಮ ಸಿದ್ದಾಪುರ, ಮೇ.೨೭: ಟ್ರಸ್ಟ್ ಕೂರ್ಗ್ ಕಾಫಿ ಮತ್ತು ನೆಸ್ಲೆ ಕಾಫಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಸಿದ್ದಾಪುರದ ಸೆಂಟನರಿ ಚರ್ಚ್ ಸಭಾಂಗಣದಲ್ಲಿ ಕಾಫಿ ಬೆಳೆಗಾರರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು
ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ಬೇಸಿಗೆ ಶಿಬಿರ ಸಮಾರೋಪ ವೀರಾಜಪೇಟೆ, ಮೇ. ೨೭: ವೀರಾಜಪೇಟೆ ಸಮೀಪದ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರವು ಯಶಸ್ವಿಯಾಗಿ ಜರುಗಿತು. ಸ್ಲ್ಯಾಶ್ ಅಂಡ್ ಸ್ಪಾರ್ಕ್ ೨೦೨೬ ಎಂಬ ಧ್ಯೇಯದಡಿಯಲ್ಲಿ
ವೀರಾಜಪೇಟೆಯಲ್ಲಿ ರಾಷ್ಟಿçÃಯ ವಿಚಾರ ಸಂಕಿರಣವೀರಾಜಪೇಟೆ, ಮೇ ೨೭ : ವೀರಾಜಪೇಟೆ ಕಾವೇರಿ ಕಾಲೇಜು ಹಾಗೂ ದಲಿತ ಸಾಹಿತ್ಯ ಪರಿಷತ್ ನುಡಿ ಉತ್ಸವ ಮತ್ತು ಕೊಡಗೂ ವಿಶ್ವವಿದ್ಯಾಲಯದ ಸಹಯೋಗದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ
ಜೂನ್ನಲ್ಲಿ ಶರಣ ಸಾಹಿತ್ಯ ಸಮ್ಮೇಳನ ಕುಶಾಲನಗರ, ಮೇ ೨೭: ಜೂನ್ ೨೩ ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಹಮ್ಮಿಕೊಂಡಿರುವ ಕೊಡಗು ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಸಮ್ಮೇಳನಾಧ್ಯಕ್ಷ