ಬೇಡು ಹಬ್ಬಕ್ಕೆ ಚಾಲನೆ *ಗೋಣಿಕೊಪ್ಪ, ಮೇ ೨೭: ದಕ್ಷಿಣ ಕೊಡಗಿನ ಬುಡಕಟ್ಟು ಜನರ ವಿಶಿಷ್ಟ ಬೇಡು ಹಬ್ಬದ ವೇಷಧಾರಿಗಳು ಗೋಣಿಕೊಪ್ಪ, ತಿತಿಮತಿ, ವೀರಾಜಪೇಟೆ ಭಾಗಗಳಲ್ಲಿ ಹರಕೆ ಕಾಣಿಕೆ ಬೇಡುವ ಮೂಲಕ ಕಾಣಿಸಿಕೊಂಡರು.
ನಾಲ್ಕು ಶತಮಾನಗಳ ಇತಿಹಾಸದ ಪಾಲಂದಿರ ಐನ್ಮನೆಯಲ್ಲಿ “ಪುಸ್ತಕ ಪತ್ತಾಯ” ಚೆಟ್ಟಳ್ಳಿ, ಮೇ ೨೭: ಕೊಡವ ಸಮುದಾಯದ ಇತಿಹಾಸ, ಸಂಸ್ಕೃತಿ ಹಾಗೂ ಕುಟುಂಬ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ದಾಖಲಿಸುವ ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ
ಬೆಳೆಗಾರನ ಮೇಲೆ ಕಾಡಾನೆ ದಾಳಿ ಸಿದ್ದಾಪುರ, ಮೇ ೨೭: ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರ ಗಾಯಗೊಂಡು ಪ್ರಾಣಪಾಯದಿಂದ ಪಾರಾದ ಘಟನೆ ಅಭ್ಯತ್‌ಮಂಗಲ ಗ್ರಾಮದ ಒಂಟಿಯAಗಡಿಯಲ್ಲಿ ನಡೆದಿದೆ. ಅಭ್ಯತ್‌ಮಂಗಲ ಗ್ರಾಮದ ನಿವಾಸಿ ಕಾಫಿ ಬೆಳೆಗಾರ
ಕೆಪಿಸಿಸಿಯ ಮೂವರು ಉಪಾಧ್ಯಕ್ಷರು ೨೯ ಪ್ರಧಾನ ಕಾರ್ಯದರ್ಶಿಗಳ ವಜಾ ಬೆಂಗಳೂರು, ಮೇ ೨೭: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಭೆಗೆ ಗೈರು ಹಾಜರಾದ ಕೆಪಿಸಿಸಿ ಪದಾಧಿಕಾರಿಗಳ ವಿರುದ್ಧ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಠಿಣ ಕ್ರಮ ಕೈಗೊಂಡು
ಕನಿಷ್ಟ ವೈಜ್ಞಾನಿಕ ವೇತನಕ್ಕೆ ಆಗ್ರಹ ಪ್ರತಿಭಟನೆ ಸುಂಟಿಕೊಪ್ಪ, ಮೇ ೨೭: ಕಾರ್ಮಿಕರಿಗೆ ಶೇ. ೧೦೦ ರಷ್ಟು ಕನಿಷ್ಟ ವೈಜ್ಞಾನಿಕ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. ೩೦ ರಂದು ಜಿಲ್ಲಾಧಿಕಾರಿ ಕಚೇರಿ