ಗುರುವಂದನಾ ಕಾರ್ಯಕ್ರಮ ಸಿದ್ದಾಪುರ, ಜು. ೨೮: ಇತಿಹಾಸ ಪ್ರಸಿದ್ಧ ಜಿಲ್ಲೆಯ ಏಕೈಕ ಪುರಾತನ ಶ್ರೀ ಸತ್ಯನಾರಾಯಣ ದೇವಾಲಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ
ಗುರು ಪೂರ್ಣಿಮ ಮಹೋತ್ಸವ ಕುಶಾಲನಗರ, ಜು. ೨೮: ಗುರು ಪೂರ್ಣಿಮ ಅಂಗವಾಗಿ ಕುಶಾಲನಗರ ಹಿಂದೂ ಜನಜಾಗೃತಿ ಸಮಿತಿಯ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜದಲ್ಲಿ ತಾ. ೨೯ ರಂದು (ಇಂದು) ಸಂಜೆ ೪
ಸರ್ಫೇಸಿ ಕಾಯ್ದೆಯಡಿ ಸದ್ದಿಲ್ಲದೆ ಹರಾಜಾಗುತ್ತಿರುವ ಕೊಡಗಿನ ನೆಲ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಜು. ೨೭: ಸರ್ಫೇಸಿ ಕಾಯ್ದೆಯ ಕಾನೂನು ಕಟ್ಟಳೆಯ ಪರಿಣಾಮವಾಗಿ ಕೊಡಗು ಜಿಲ್ಲೆಯ ಕಾಫಿ ತೋಟಗಳು-ನೆಲ ಸದ್ದಿಲ್ಲದೆ ಹರಾಜಾಗುತ್ತಿದ್ದು, ಇದು ಕೊಡಗಿನವರ ಹೊರತಾಗಿ ಅನ್ಯರ
ಮಡಿಕೇರಿಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕೊಡಗು ಪತ್ರಕರ್ತರ ಸಂಘದಿAದ ಕಾರ್ಗಿಲ್ ದಿನಾಚರಣೆ ಮಡಿಕೇರಿ, ಜು. ೨೭: ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ “ಪುಷ್ಪ ನಮನ-ಗಾನ ನಮನ- ಗೌರವ ನಮನ” ಸಲ್ಲಿಸುವ ಹೃದಯಸ್ಪರ್ಶಿಯಾದ “ಕಾರ್ಗಿಲ್ ವಿಜಯ್ ದಿವಸ್” ಕಾರ್ಯಕ್ರಮವು ನಗರದ
ಬೇಟೆಗಾರನ ಮೇಲೆ ಗುಂಡೇಟು ಚಾಮರಾಜನಗರ, ಜು. ೨೭: ಕಾಡುಹಂದಿ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಘರ್ಷಣೆ ನಡೆದು ಅರಣ್ಯ ಅಧಿಕಾರಿಗಳು ಗುಂಡು ಹಾರಿಸಿ ಓರ್ವ ಬೇಟೆಗಾರನನ್ನು ಬಂಧಿಸಿದ ಘಟನೆ