ಅರಣ್ಯ ಇಲಾಖೆಯಲ್ಲಿ ಅಪರೂಪದ ದಾಖಲೆ ಮಡಿಕೇರಿ, ಡಿ. ೧೬ : ಅರಣ್ಯ ಇಲಾಖೆಯಲ್ಲಿ ಅಪರೂಪದ ಹಾಗೂ ಗಮನಾರ್ಹ ಘಟನೆಯೊಂದು ದಾಖಲಾಗುತ್ತಿದೆ. ಕೊಡಗು ಜಿಲ್ಲೆಯ ಕರಿಕೆ ಗ್ರಾಮದ ನಿವಾಸಿಗಳಾದ ಅವಳಿ ಸಹೋದರರು ಕಟ್ಟಕೋಡಿ ಹರೀಶ
ಉಚಿತ ಆರೋಗ್ಯ ತಪಾಸಣಾ ಶಿಬಿರ ವೀರಾಜಪೇಟೆ, ಡಿ. ೧೬ : ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆ ಹಾಗೂ ಕೆದಮುಳ್ಳೂರು ಫಾತಿಮಾ ಮಾತೇಯ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ತಾ.
ನೆಲ್ಲಿಹುದಿಕೇರಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಸಿದ್ದಾಪುರ, ಡಿ. ೧೬: ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ಸೇತುವೆ ಬಳಿ ತೀವ್ರವಾಗಿ ಹದೆಗೆಟ್ಟಿದ್ದ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಡಾಂಬರಿಕರಣಕ್ಕೆ ಚಾಲನೆ ನೀಡಲಾಯಿತು. ಮಡಿಕೇರಿ ಕ್ಷೇತ್ರದ
ಸ್ಪರ್ಧಾತ್ಮಕ ಪರೀಕ್ಷೆಗೆ ವಾರ್ತಾ ಪತ್ರಿಕೆಗಳು ಸಹಕಾರಿ ಸುಮಿತ ಮಡಿಕೇರಿ ಡಿ. ೧೬: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ಮಾಡಿಕೊಳ್ಳುವಲ್ಲಿ ವಾರ್ತಾ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹಾಸನ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತೆ
ಕೂರ್ಗ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿಗೆ ರಾಷ್ಟçಮಟ್ಟದ ಗೌರ ಮಡಿಕೇರಿ, ಡಿ. ೧೬: ‘ಇಜuಛಿಚಿಣioಟಿ ಖಿoಜಚಿಥಿ’ ಮ್ಯಾಗಜಿನ್ ನಡೆಸಿದ ಇತ್ತೀಚೆಗಿನ ಸಮೀಕ್ಷೆಯ ಪ್ರಕಾರ, ಕೂರ್ಗ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜು ರಾಷ್ಟಿçÃಯ ಪಠ್ಯಕ್ರಮದ ಟಾಪ್ ೨೦