ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಕುಶಾಲನಗರ, ಡಿ. ೧೬ : ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಹಿರಿಯ ಪತ್ರಕರ್ತ ರವಿ ಕುಮಾರ್ ಟೆಲೆಕ್ಸ್ ಅಭಿಮತ ವ್ಯಕ್ತಪಡಿಸಿದರು. ಕುಶಾಲನಗರ ಸಮೀಪದ ಹುಣಸೆವಾಡಿ ಸರ್ಕಲ್‌ನಲ್ಲಿರುವ
ಹೆಬ್ಬಾಲೆಯಲ್ಲಿ ತಾಲೂಕು ವಿಶ್ವಕರ್ಮ ಯುವ ಮೋರ್ಚಾ ಉದ್ಘಾಟನೆ ಹೆಬ್ಬಾಲೆ, ಡಿ. ೧೬: ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟ, ತಾಲೂಕು ವಿಶ್ವಕರ್ಮ ಸಮಾಜ,ಹೆಬ್ಬಾಲೆ ಕಾಳಿಕಾಂಬ ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಹಕಾರ ಸಂಘ, ಶ್ರೀ ಕಾಳಿಕಾಂಬ ದೇವಾಲಯ ಸಮಿತಿ
ಕುಶಾಲನಗರದಲ್ಲಿ ಅರೆಭಾಷೆ ದಿನಾಚರಣೆ ಕುಶಾಲನಗರ, ಡಿ. ೧೬: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮೂಲಕ ಭಾಷಾ ಅಭಿವೃದ್ಧಿಯೊಂದಿಗೆ ಅನ್ಯಭಾಷಿಕರಿಗೆ ಅರೆ ಭಾಷೆಯನ್ನು ಕಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅಕಾಡೆಮಿ
೧೧ ತಿಂಗಳಿನಲ್ಲಿ ೫೮೭೦ ಮಕ್ಕಳ ಜನನ ಮಡಿಕೇರಿ, ಡಿ. ೧೬: ೨೦೨೫ರ ಜನವರಿ ೧ ರಿಂದ ನವೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ೨೯೬೩ ಗಂಡು, ೨೯೦೭ ಹೆಣ್ಣು ಸೇರಿ ಒಟ್ಟು ೫,೮೭೦ ಮಕ್ಕಳ ಜನನವಾಗಿದೆ ಎಂದು
ಮಂಡಲ ಪೂಜೆ ವಾರ್ಷಿಕೋತ್ಸವ ಸುಂಟಿಕೊಪ್ಪ, ಡಿ. ೧೬: ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮದ ಉಪ್ಪುತೋಡುವಿನಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿಯ ೨೮ನೇ ವರ್ಷದ ವಿಶೇಷ ಮಂಡಲ ಪೂಜೆ ತಾ. ೨೭ ರಂದು ನಡೆಯಲಿದೆ. ಅಂದು