ಜೀರ್ಣಾವಸ್ಥೆಯಲ್ಲಿದ್ದ ಗುದ್ರೋಡೆ ಮಂದ್ಗೆ ಕಾಯಕಲ್ಪ ಪೊನ್ನಂಪೇಟೆ, ಡಿ. ೨: ನೂರಾರು ವರ್ಷಗಳ ಇತಿಹಾಸವಿರುವ ಕೊಡಗಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವ, ದಿ.ನಡಿಕೇರಿಯಂಡ ಚಿಣ್ಣಪ್ಪನವರು ಬರೆದಿರುವ ಪಟ್ಟೋಲೆ ಪಳಮೆಯಲ್ಲಿ ಉಲ್ಲೇಖವಾಗಿರುವ ಪೊನ್ನಂಪೇಟೆ ತಾಲೂಕಿನ ತೂಚಮಕೇರಿ, ಚಿಕ್ಕಮುಂಡೂರು,
ಬರೆ ಕುಸಿತದ ಆತಂಕ ತಹಶೀಲ್ದಾರ್ರಿಂದ ಸ್ಥಳ ಪರಿಶೀಲನೆ ಸೋಮವಾರಪೇಟೆ, ಡಿ.೨: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆ ಬಳಿಯ ೨ನೇ ವಾರ್ಡ್ನಲ್ಲಿ ಮಳೆಗಾಲದ ಸಂದರ್ಭ ಬರೆಕುಸಿತದ ಆತಂಕ ಎದುರಾಗಿರುವ ಹಿನ್ನೆಲೆ, ಗ್ರಾಮಸ್ಥರ ಮನವಿ ಮೇರೆ
ಕಾಡಾನೆಗಳಿಂದ ಬೆಳೆನಾಶ ಸಿದ್ದಾಪುರ, ಡಿ. ೨ : ಕರಡಿಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ಫಸಲುಗಳಿಗೆ ಹಾನಿಯಾಗಿವೆ. ಕರಡಿಗೋಡು ಗ್ರಾಮದ ಕಂಬಿರAಡ ನಂದ ಗಣಪತಿ ಎಂಬವರ ಕಾಫಿ ತೋಟಗಳಿಗೆ ರಾತ್ರಿ
ಕುಶಾಲನಗರ ಗೌಡ ಸಮಾಜದಿಂದ ಹುತ್ತರಿ ಕುಶಾಲನಗರ, ಡಿ. ೨: ಕುಶಾಲನಗರ ಗೌಡ ಸಮಾಜದಲ್ಲಿ ತಾ. ೪ರಂದು ಹುತ್ತರಿ ಹಬ್ಬ ಆಚರಣೆ ನಡೆಯಲಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್
ಇಂದು ವಿಶ್ವ ವಿಶೇಷಚೇತನರ ದಿನಾಚರಣೆ ಮಡಿಕೇರಿ, ಡಿ. ೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ