ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮ ವೀರಾಜಪೇಟೆ, ನ. ೧೬: ವೀರಾಜಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಯಮುಡಿ ಕಾರ್ಯಕ್ಷೇತ್ರದ ಪೊನ್ನಪ್ಪಸಂತೆ ಸರಕಾರಿ ಅನುದಾನಿತ ಪ್ರೌಢಶಾಲೆಯಲ್ಲಿ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ
ಮಂದ್ ಕಾಮಗಾರಿಗೆ ಚಾಲನೆ ಮಡಿಕೇರಿ, ನ. ೧೬: ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಕೆಳಭಾಗದಲ್ಲಿರುವ ಕೊಡವ ಸಮಾಜದ ಮಂದ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಜಾಗದಲ್ಲಿದ್ದ ಪುರಾತನ ಕಾಲದ ಬೃಹತ್ ಮರ ಕಳೆದ
ಸೋಮವಾರಪೇಟೆಯಲ್ಲಿ ಹಿಂದೂ ಮಲಯಾಳಿ ಸಮುದಾಯದಿಂದ ಸಂಭ್ರಮದ ಓಣಂ ಸೋಮವಾರಪೇಟೆ, ನ. ೧೬: ಮಲಯಾಳಿ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾದ ಓಣಂ ಉತ್ಸವವನ್ನು ಸೋಮವಾರಪೇಟೆ ಭಾಗದ ಮಲಯಾಳಿ ಸಮುದಾಯದವರು ಸಾಮೂಹಿಕವಾಗಿ ಸಂಭ್ರಮದಿAದ ಆಚರಿಸಿದರು. ತಾಲೂಕು ಹಿಂದೂ ಮಲಯಾಳಿ ಸಮಾಜದ
ಪುಸ್ತಕ ಓದಿ ಗ್ರಂಥಾಲಯ ಉಳಿಸಿ ದೀಪಾ ಭಾಸ್ತಿ ಮಡಿಕೇರಿ, ನ. ೧೬: ಭಾಷೆಯಂತೆಯೇ ಗ್ರಂಥಾಲ ಯಗಳನ್ನು ಹೆಚ್ಚು ಬಳಸುವ ಮೂಲಕ ಗ್ರಂಥಾಲಯಗಳನ್ನೂ ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪ್ರೇಮಿಗಳು ಕಾರ್ಯೋನ್ಮುಖವಾಗಬೇಕೆಂದು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾ
ಚೆಯ್ಯಂಡಾಣೆಯಲ್ಲಿ ನಿದ್ರೆಗೆ ಜಾರಿದ ಬಿಎಸ್ಎನ್ಎಲ್ ಚೆಯ್ಯಂಡಾಣೆ, ನ. ೧೬: ಗ್ರಾಮೀಣ ಜನರಿಗೆ ವರವಾಗಿದ್ದ ಬಿಎಸ್‌ಎನ್‌ಎಲ್ ದೂರವಾಣಿ ವ್ಯವಸ್ಥೆ ಇದೀಗ ಶಾಪವಾಗಿ ಪರಿಣಮಿಸಿದೆ. ಬಿಎಸ್‌ಎನ್‌ಎಲ್ ಕಚೇರಿಗಳು ನಿರ್ವಹಣೆ ಇಲ್ಲದೆ ನಿರ್ಲಕ್ಷಿಸಲ್ಪಡುತ್ತಿದ್ದು, ಟವರ್‌ಗಳು ಕೂಡ ನಿಷ್ಕಿçಯಗೊಳ್ಳುತ್ತಿವೆ.