ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆ ಮೌಸ್ಡೀರ್ ಬೇಟೆ ಸೋಮವಾರಪೇಟೆ, ನ. ೧೦: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಕೂರ (ಮೌಸ್‌ಡೀರ್) ಬೇಟೆಯಾಡಿದ ಜಿಲ್ಲೆಯ ಮೂವರು
ತನಲ್ ಸಂಸ್ಥೆಗೆ ದೇಣಿಗೆ ಮಡಿಕೇರಿ, ನ. ೧೦: ಬೆಂಗಳೂರಿನ ಚಿತ್ರೀಕರಣ ತಂಡವೊAದು ‘ಶಕ್ತಿ' ಕಾರ್ಯಾಲಯದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ನೀಡಿದ ಗೌರವಧನವನ್ನು ಶಕ್ತಿ ಸಂಸ್ಥೆ ಮಡಿಕೇರಿಯಲ್ಲಿ ವೃದ್ಧಾಶ್ರಮವನ್ನು ನಡೆಸುತ್ತಿರುವ ತನಲ್ ಸಂಸ್ಥೆಗೆ ಸಮರ್ಪಿಸಿದೆ. ಕನ್ನಡದ
ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ ಪೆರಾಜೆ, ನ. ೧೦: ಕರ್ನಾ ಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾ ಡೆಮಿಯು ೨೦೨೪ ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು ತಾ. ೩೦ ರಂದು
ಜನರ ವಿಶ್ವಾಸ ಬೆಂಬಲವಿದ್ದರಷ್ಟೆ ಅಧಿಕಾರ ಶಾಸಕ ಪೊನ್ನಣ್ಣ ಗೋಣಿಕೊಪ್ಪಲು, ನ. ೧೦: ಜನಪ್ರತಿನಿಧಿಗಳಿಗೆ ಜನರ ವಿಶ್ವಾಸ, ಬೆಂಬಲವಿದ್ದರಷ್ಟೇ ಅಧಿಕಾರ ನಡೆಸಬಹುದು, ಕೊಡಗಿನಲ್ಲಿ ಕಳೆದೆರಡು ವರ್ಷಗಳಿಂದ ಯಾವುದೇ ಕೋಮು ಸಂಘರ್ಷವಿಲ್ಲದೆ ಎಲ್ಲ ವರ್ಗದ ಜನರು ಪರಸ್ಪರ ಸಹಬಾಳ್ವೆಯಿಂದ
ಕಂದಾಯ ಸಚಿವರ ಭೇಟಿ ಮಡಿಕೇರಿ, ನ. ೧೦: ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಾ.೧೧ ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ೧೦.೩೦ ಗಂಟೆಗೆ ಕುಶಾಲನಗರದ ಮಾದಪಟ್ಟಣದಲ್ಲಿ ಕುಶಾಲನಗರ ನೂತನ