ಡೀಲಿಮಿಟೇಷನ್ ಇಲ್ಲದೆಯೇ ಮೀಸಲಾತಿ ನೀಡಬಹುದಿತ್ತು ಮಮತಾ ಗಟ್ಟಿ ಮಡಿಕೇರಿ, ಏ. ೨೭: ಬಿ.ಜೆ.ಪಿ ನಿಜವಾಗಿಯೂ ನಾರಿಶಕ್ತಿ ಪರವಾಗಿದ್ದರೆ ಡೀಲಿಮಿಟೇಷನ್ ಇಲ್ಲದೆಯೇ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.೩೩ರಷ್ಟು ಮೀಸಲಾತಿಯನ್ನು ತರಬಹುದಿತ್ತು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ
ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಇಂದು ಕ್ವಾರ್ಟರ್ ಫೈನಲ್ ಮಡಿಕೇರಿ, ಏ. ೨೭ : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ ೨೪ನೇ ವರ್ಷದ ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ ಅಂತಿಮ ಘಟದತ್ತ ಬರುತ್ತಿದ್ದು, ತಾ.
ಕ್ವಾರ್ಟರ್ ಫೈನಲ್ಸ್ಗೆ ೪ ತಂಡಗಳು ಚೇನಂಡ ಮಹಿಳಾ ತಂಡ ನಿರ್ಗಮನ ಮಡಿಕೇರಿ, ಏ. ೨೭: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೇನಂಡ ಕಪ್ ಹಾಕಿ ಪಂದ್ಯದಲ್ಲಿAದು ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕುಲ್ಲೇಟಿರ, ನೆಲ್ಲಮಕ್ಕಡ,
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೃಷಿ ಪರಿಕರ ಮಾರಾಟಗಾರರಿಂದ ಬಂದ್ ಆಚರಣೆ ಮಡಿಕೇರಿ, ಏ.೨೭; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಷ್ಟç ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಮೂಲಕ ನೀಡಲಾಗಿದ್ದ ರಾಷ್ಟçವ್ಯಾಪಿ ಬಂದ್ ಕರೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ.
ಯಾವ ಧರ್ಮವೂ ದ್ವೇಷವನ್ನು ಪ್ರತಿಪಾದಿಸುವುದಿಲ್ಲ ಪೊನ್ನಣ್ಣ ಮಡಿಕೇರಿ, ಏ. ೨೭: ಜಗತ್ತಿನ ಯಾವ ಧರ್ಮವೂ ದ್ವೇಷ, ಅಶಾಂತಿ, ಅಸಹನೆಗಳನ್ನು ಎಂದಿಗೂ ಪ್ರತಿಪಾದಿಸುವುದಿಲ್ಲ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ