ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೆ ರೂ ೨೦ ಕೋಟಿ ಶಾಸಕ ಪೊನ್ನಣ್ಣ ವೀರಾಜಪೇಟೆ, ಜ. ೨೨: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಾಜ್ಯದ ಮುಖ್ಯಮಂತ್ರಿಗಳು ರೂ. ೨೦ ಕೋಟಿ ಅನುದಾನ ನೀಡಿದ್ದಾರೆ. ಅದರಲ್ಲಿ ವಿವಿಧ ಭಾಗಗಳಲ್ಲಿ ಕಾಮಗಾರಿಗಳು ನಡೆಯುತ್ತಿದೆ
ಹುಲಿ ದಾಳಿಯಿಂದ ಗಂಭೀರ ಗಾಯಗೊಂಡ ಎತ್ತು ಪೊನ್ನಂಪೇಟೆ, ಜ. ೨೨: ಕಿರುಗೂರು ಗ್ರಾ. ಪಂ. ವ್ಯಾಪ್ತಿಯ ಕೋಟೂರು ಗ್ರಾಮದಲ್ಲಿ ಪೋರಂಗಡ ಪ್ರಥ್ವಿ ಎಂಬವರ ಎತ್ತಿನ ಮೇಲೆ ಇಂದು ಬೆಳಗಿನ ಜಾವ ಹುಲಿ ದಾಳಿ ನಡೆಸಿ
ಆದಿಬೈತೂರಪ್ಪ ಉತ್ಸವ ಆರಂಭ ವೀರಾಜಪೇಟೆ, ಜ. ೨೨: ಕೇರಳದ ಇರಿಟ್ಟಿ ಸಮೀಪದ ಉಳಿಕ್ಕಲ್‌ನ ವಾಯತ್ತೂರು ಕಾಲಿಯಾರ್ (ಕೊಡಗಿನ ಶ್ರೀ ಆದಿ ಬೈತೂರಪ್ಪ) ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಸಲುವಾಗಿ ಕೊಡಗಿನ ಪುಗ್ಗೆರ ಕುಟುಂಬದ
ಮಾನಸಿಕ ಅಸ್ವಸ್ಥನನ್ನು ಕೆಲಸಕ್ಕೆ ಕರೆದೊಯ್ದ ಆರೋಪ ತಾಯಿಯಿಂದ ಪೊಲೀಸ್ ದೂರು ಮಡಿಕೇರಿ, ಜ. ೨೨: ಮಾನಸಿಕ ಅಸ್ವಸ್ಥನಾಗಿರುವ ಯುವಕನೋರ್ವನನ್ನು ಕೆಲವರು ಮನೆಯವರಿಗೆ ತಿಳಿಯದಂತೆ ಮನೆಯಿಂದ ಕರೆದೊಯ್ದು ಬೇರೆಡೆ ಕೆಲಸಕ್ಕೆ ಬಿಟ್ಟಿರುವ ಕುರಿತು ಯುವಕನ ತಾಯಿ ಪೊಲೀಸರಿಗೆ
ಪುರುಷರಲ್ಲಿ ಹೆಚ್ಚುತ್ತಿರುವ ಪ್ರಾಸ್ಟೇಟ್ ಮತ್ತು ಮೂತ್ರಪಿಂಡ ಸಮಸ್ಯೆ ಮಡಿಕೇರಿ, ಜ. ೨೨: ಪ್ರತಿ ವರ್ಷ ಭಾರತದಾದ್ಯಂತ ಲಕ್ಷಾಂತರ ಪುರುಷರು ಪ್ರಾಸ್ಟೇಟ್ ಗ್ರಂಥಿ ದೊಡ್ಡದಾಗುವುದು, ಪ್ರಾಸ್ಟೇಟ್ ಕ್ಯಾನ್ಸರ್, ಅಧಿಕ ರಕ್ತದೊತ್ತಡಕ್ಕೆ ಸಂಬAಧಿಸಿದ ಮೂತ್ರಪಿಂಡದ ಹಾನಿ ಮತ್ತು ದೀರ್ಘಕಾಲದ