ನಿರ್ಣಯದ ವಿರುದ್ಧ ಅಧ್ಯಕ್ಷರ ಪತ್ರ ಕ್ಷಮೆಯಾಚನೆ ರಾಜೀನಾಮೆಗೆ ಆಗ್ರಹ ಮಡಿಕೇರಿ, ಮಾ. ೨೭: ಮಡಿಕೇರಿ ನಗರದಲ್ಲಿ ತಾತ್ಕಾಲಿಕ ಮಳಿಗೆ ತೆರವುಗೊಳಿಸುವ ಬಗ್ಗೆ ಕಳೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ವಿರುದ್ಧ ಅಧ್ಯಕ್ಷರು ಪೌರಾಯುಕ್ತರಿಗೆ ನೀಡಿರುವ ಪತ್ರದ ಕುರಿತಾಗಿ ಚರ್ಚೆ,
ಟ್ರಾö್ಯಕ್ಟರ್ ಅವಘಡ ಚಾಲಕ ಸ್ಥಳದಲ್ಲೇ ದುರ್ಮರಣ ಕೊಡ್ಲಿಪೇಟೆ, ಮಾ.೨೭: ಸಮೀಪದ ಕ್ಯಾತೆ ಗ್ರಾಮದಲ್ಲಿ ನಡೆದ ಕಾರು-ಟ್ರಾö್ಯಕ್ಟರ್ ನಡುವಿನ ಅವಘಡದಲ್ಲಿ ಟ್ರಾö್ಯಕ್ಟರ್ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ನೆರೆಯ ಹಾಸನ ಜಿಲ್ಲೆ, ಸಕಲೇಶಪುರ
ಏ೧ ರಂದು ಹಿಂದೂ ಜನಜಾಗೃತಿ ಸಭೆ ಮಡಿಕೇರಿ, ಮಾ. ೨೭: ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಏಪ್ರಿಲ್ ೧ ರಂದು ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಸಭೆ ನಡೆಯಲಿದೆ. ನಾಪೋಕ್ಲುವಿನಲ್ಲಿ ಇತ್ತೀಚೆಗೆ ಹಿಂದೂ ಯುವಕನ
ಕುಂಜಿಲ ಪೈನರಿ ಮಖಾಂ ಉರೂಸ್ಗೆ ಚಾಲನೆ ಚೆಯ್ಯಂಡಾಣೆ, ಮಾ. ೨೭: ಕುಂಜಿಲ ಪೈನರಿ ದರ್ಗಾದಲ್ಲಿ ವಾರ್ಷಿಕ ಉರೂಸ್ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು. ಶುಕ್ರವಾರ ಜುಮಾ ನಮಾಜಿನ ಬಳಿಕ ದರ್ಗಾಕ್ಕೆ ತೆರಳಿದ ಸಮುದಾಯದವರು ಜಮಾಅತ್ ಮುದರ್ರಿಸ್
ಬೆಳ್ಳೇರಿಕಮ್ಮ ಉತ್ಸವ ಸುಂಟಿಕೊಪ್ಪ, ಮಾ. ೨೭: ಉಲುಗುಲಿ ಗ್ರಾಮ ಪನ್ಯದ ಮಳೂರು ಬೆಳ್ಳೇರಿಕಮ್ಮ ದೇವಸ್ಥಾನ ವಾರ್ಷಿಕೋತ್ಸವ ತಾ. ೩೦ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ. ಉಲುಗುಲಿ, ಹರದೂರು, ಆಂಜನಗೇರಿ