ಮಸೀದಿಗೆ ಇಫ್ತಾರ್ ಸಾಮಗ್ರಿ ವಿತರಣೆ ಕಡಂಗ, ಮಾ.೯: ದಿವಂಗತ ದಂಬೆಕೋಡಿ ಎಸ್ ಮಾದಪ್ಪ ಅವರ ಸ್ಮರಣಾರ್ಥವಾಗಿ ಪವಿತ್ರ ರಂಜಾನ್ ತಿಂಗಳ ಉಪವಾಸ ವ್ರತದ ಇಫ್ತಾರ್ ಕೂಟದ ಪ್ರಯುಕ್ತ ಮೇಕೇರಿ, ಹಾಕತ್ತೂರು, ಬೆಟ್ಟಗೇರಿ ಮತ್ತು
ಪುಸ್ತಕಕ್ಕೆ ಕೊಡವ ಭಾಷೆಯ ಲೇಖನಗಳ ಆಹ್ವಾನ ಶ್ರೀಮಂಗಲ, ಮಾ.೯: ಪ್ರತಿ ತಿಂಗಳಿಗೊAದು ನೂತನ ಪುಸ್ತಕ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊಡವ ಸಾಹಿತ್ಯ ಲೋಕದಲ್ಲಿ ವಿಶೇಷ ಸಂಚಲನ ಸೃಷ್ಠಿಸಿದ ಸಾಹಿತ್ಯಿಕ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್’ಕಾರಡ
ಚೆಕ್ ಬೌನ್ಸ್ ಪ್ರಕರಣ ಬಂಧನ ಸಿದ್ದಾಪುರ, ಮಾ. ೯: ಹಣಕಾಸಿನ ವ್ಯವಹಾರದಲ್ಲಿ ಶಿಕ್ಷೆಗೆ ಒಳಪಟ್ಟು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದಾಪುರದ ನಿವಾಸಿ ಹಾಗೂ ಪತ್ರಕರ್ತನಾಗಿದ್ದ ವಸಂತ್ ಕುಮಾರ್.ಕೆ(ವಸಂತ)
ಹನಿ ನೀರಿಗಾಗಿ ಹೆಗಲೇರಿದ ಹನುಮ ಐಗೂರು, ಮಾ.೯: ಕುಶಾಲನಗರ ಬಸ್ ನಿಲ್ದಾಣ ದಲ್ಲಿ ಭಾನುವಾರ ವಿಚಿತ್ರ ಘಟನೆಯೊಂದು ಪ್ರಯಾಣಿಕರ ಗಮನ ಸೆಳೆಯಿತು . ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ಬಿಸಿಲಿನ ತಾಪದಿಂದ
ರೆಡ್ಕ್ರಾಸ್ ಸಂಸ್ಥೆಯಿAದ ಕ್ಯಾನ್ಸರ್ ತಪಾಸಣಾ ಶಿಬಿರ ಅರಿವು ಕಾರ್ಯಕ್ರಮ ಮಡಿಕೇರಿ, ಮಾ. ೯: ಸಮಾಜ ಸ್ವಸ್ಥವಾಗಿಡಲು ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಹಿಳೆಯರು ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ