ನೀರಿನ ಸಮಸ್ಯೆ ಉಪವಾಸ ಸತ್ಯಾಗ್ರಹ ಪೆರಾಜೆ, ಜ. ೫: ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಿನೇದಿನೇ ತೀವ್ರವಾಗಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ, ಗ್ರಾಮ ಪಂಚಾಯತ್
ಜೆಡಿಎಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಕಣಿವೆ, ಜ. ೫: ಕೊಡಗು ಜಿಲ್ಲೆಯ ಜಾತ್ಯಾತೀತ ಜನತಾ ದಳದ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಕಾರ್ಮಾಡು ಸುಬ್ಬಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕುಶಾಲನಗರ ತಾಲೂಕು ಜೆಡಿಎಸ್ ಅಧ್ಯಕ್ಷ
ಗಾಂಜಾ ಮಾರಾಟ ಯತ್ನ ಮೂವರ ಬಂಧನ ಮಡಿಕೇರಿ, ಜ. ೫: ಗಾಂಜಾ ಮಾರಾಟ ಯತ್ನ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರನ್ನು ಬಂಧಿಸಲಾಗಿದೆ. ಕಾಂತೂರು ಮೂರ್ನಾಡುವಿನಲ್ಲಿ ಸಂದೇಶ್ ಎಂಬವರ ತೋಟದ ಲೈನ್‌ಮನೆಯಲ್ಲಿ ಗಾಂಜಾ ಸಹಿತ ಮೂವರನ್ನು ಮಡಿಕೇರಿ
ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ ಬಿಜೆಪಿಗೆ ೪ ಕಾಂಗ್ರೆಸ್ಗೆ ೩ ಎಸ್ಡಿಪಿಐಗೆ ೧ ಸ್ಥಾನ ಮಡಿಕೇರಿ, ಜ. ೫: ಕೊಡಗು ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಯಲ್ಲಿ ಬಿಜೆಪಿಗೆ ೪, ಕಾಂಗ್ರೆಸ್ ಗೆ ೩ ಹಾಗೂ ಎಸ್‌ಡಿಪಿಐಗೆ ೧ ಸ್ಥಾನ ಲಭಿಸಿದೆ. ಒಟ್ಟು ೮
ಮಹಿಳಾ ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’ ಮಡಿಕೇರಿ, ಜ. ೫: ಮಹಿಳೆಯರು, ಮಕ್ಕಳಲ್ಲಿ ಕಾನೂನು ಅರಿವು ಜಾಗೃತಿ ಮೂಡಿಸುವದರೊಂದಿಗೆ ಅವರುಗಳ ರಕ್ಷಣೆಗಾಗಿ ಸರಕಾರ ‘ಅಕ್ಕ ಪಡೆ’ ರಚನೆಮಾಡಿದ್ದು, ರಾಜ್ಯಾದಾದ್ಯಂತ ಇಂದು ಚಾಲನೆ ನೀಡಲಾಗಿದೆ. ಕೊಡಗು ಜಿಲ್ಲಾ