ಮುಕ್ತಿ ಕಾಣದ ಕಸದ ಗುಡ್ಡ ಬೆಳೆಯುತ್ತಿರುವ ಕಸದ ರಾಶಿ ಮಡಿಕೇರಿ, ಜ. ೩೧: ಮಂಜಿನ ನಗರಿ ಮಡಿಕೇರಿ ದಿನೇ ದಿನೇ ಬೆಳೆಯುತ್ತಿದೆ., ಪ್ರವಾಸಿ ತಾಣವೂ ಆಗಿರುವ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹಿಂದೆ ಮಡಿಕೇರಿ ನಗರಕ್ಕೆ
ರೈಲ್ವೇ ಯೋಜನೆ ರಾಜ್ಯ ಸರ್ಕಾರದ ಮೇಲೆ ವೃಥಾ ಆರೋಪ ಲಕ್ಷö್ಮಣ್ ಮಡಿಕೇರಿ, ಜ. ೩೧: ಕುಶಾಲನಗರ-ಮೈಸೂರು ರೈಲ್ವೇ ಸಂಪರ್ಕ ಯೋಜನೆಯಿಂದ ಸೂಕ್ತ ಆದಾಯ ಬರುವುದಿಲ್ಲ ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ಕೇಂದ್ರ ರೈಲ್ವೇ ಇಲಾಖೆ ಕಿತ್ತೊಗೆದಿದ್ದು,ಈ ವಿಚಾರದಲ್ಲಿ ಸಂಸದ
ಸೋಯಾಬೀನ್ನಿಂದ ನಕಲಿ ಕಾಫಿ ತಯಾರಿ ಹನೋಯಿ, ಜ. ೩೧: ಈ ವಾರದ ಆರಂಭದಲ್ಲಿ ನಡೆದ ದಾಳಿಯ ನಂತರ ವಿಯೆಟ್ನಾಂ ಪೊಲೀಸರು ಸೋಯಾಬೀನ್‌ನಿಂದ ತಯಾರಿಸಿದ ನಕಲಿ ಕಾಫಿ ಉತ್ಪಾದಿಸಿದ ಗೋದಾಮಿನ ಮೇಲೆ ಕ್ರಿಮಿನಲ್ ತನಿಖೆಯನ್ನು
ಇಂದಿನಿAದ ಎಡಪಾಲ ಉರೂಸ್ ಚೆಯ್ಯಂಡಾಣೆ, ಜ. ೩೧: ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಫೆ. ೧ ರಿಂದ (ಇಂದಿನಿAದ) ೩ ದಿನಗಳ ಕಾಲ ನಡೆಯಲಿದೆ. ಫೆ,.೧ ರಂದು (ಇಂದು) ಸಂಜೆ ೪.೩೦
ಸ್ವರ್ಣ ಸಂಭ್ರಮದಲ್ಲಿ ಕರಾವಳಿಯ ಕಾವಲುಗಾರರು ತನ್ನ ಸಾರ್ವಭೌಮತೆಗೆ ಧಕ್ಕೆ ಬರುವುದನ್ನು ತಡೆಯಲು ಎಲ್ಲಾ ದೇಶಗಳೂ ಭೂ ಸೇನೆ, ಜಲ ಸೇನೆ ಹಾಗೂ ವಾಯು ಸೇನೆಯನ್ನು ಬಳಸಿಕೊಳ್ಳುತ್ತದೆ. ಆದರೆ ಶತ್ರುಗಳು ಜಲಮಾರ್ಗದ ಮೂಲಕ ಕಳ್ಳಸಾಗಣೆ