ರಾಷ್ಟಿçÃಯ ಆ್ಯಂಟಿ ಡೋಪಿಂಗ್ ಅಪೀಲ್ ಪ್ಯಾನಲ್ಗೆ ಕೆ ಚಂಗಪ್ಪ ಮಡಿಕೇರಿ, ಸೆ. ೧೬: ರಾಷ್ಟಿçÃಯ ಆ್ಯಂಟಿ ಡೋಪಿಂಗ್ ಅಪೀಲ್ ಪ್ಯಾನಲ್‌ಗೆ ಕೊಡಗಿನವರಾದ ನಾಪೋಕ್ಲು ಮೂಲದ ಡಾ. (ಕರ್ನಲ್) ರಾಣಾ ಕಂಗಾAಡ ಚಂಗಪ್ಪ ಅವರು ಆಯ್ಕೆಯಾಗಿದ್ದಾರೆ. ಕೇಂದ್ರ ಸರಕಾರದ ಯುವ
ತೀರ್ಥೋದ್ಭವ ವ್ಯವಸ್ಥಿತ ಕ್ರಮಕೈಗೊಳ್ಳಲು ಶಾಸಕ ಪೊನ್ನಣ್ಣ ಸೂಚನೆ ಮಡಿಕೇರಿ, ಸೆ. ೧೬: ಕಾವೇರಿ ತೀರ್ಥೋದ್ಭವ ಆಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಭಕ್ತಾದಿಗಳಿಗೆ ಯಾವುದೇ ಗೊಂದಲ ಉಂಟಾಗದAತೆ ಎಚ್ಚರಿಕೆ ವಹಿಸಬೇಕೆಂದು
ಕೊಡಗು ವಿಶ್ವವಿದ್ಯಾಲಯಕ್ಕೆ ಮೂರು ಹೆಸರು ಪ್ರಸ್ತಾಪ (ಕೆ.ಎಂ ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಸೆ. ೧೬: ರಾಜ್ಯದಲ್ಲಿ ೯ ವಿಶ್ವವಿದ್ಯಾಲಯಕ್ಕೆ ರಾಜ್ಯದ ಮಹನೀಯರ ಹೆಸರನ್ನು ನಾಮಕರಣ ಮಾಡುವ ನಿಟ್ಟಿನಲ್ಲಿ ಈಗಾಗಲೇ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಡಗು
ನಾಗರಹೊಳೆ ಪರಿಸರ ಸೂಕ್ಷö್ಮವಲಯ ೧೦ ವರ್ಷದ ನಂತರ ಎರಡನೇ ಬಾರಿ ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಸೆ. ೧೬: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ೫೭೩.೯೫ ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷö್ಮ ವಲಯ (ಇSZ) ಎಂದು ಗುರುತಿಸಿ, ಅಲ್ಲಿ
ಅಮೇರಿಕ ಮಹಿಳೆ ಮೇಲೆ ಅತ್ಯಾಚಾರ ದಕ್ಕದ ಪರಿಹಾರ ಬೆಂಗಳೂರು, ಸೆ. ೧೬: ಅಮೇರಿಕದ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಕೊಡಗಿನ ಕುಟ್ಟ ವ್ಯಾಪ್ತಿಯ ಹೋಂ ಸ್ಟೇಯೊಂದರಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಹೋಂ ಸ್ಟೇ ಮಾಲೀಕರನ್ನು