ಪಾಕಿಸ್ತಾನದ ನೌಕೆಗಳನ್ನು ಮುಳುಗಿಸಿದ ನೆನಪು ಬಹುತೇಕ ಎಲ್ಲ ರಾಷ್ಟçಗಳೂ ಶತ್ರು ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲೆಂದು ರಕ್ಷಣಾಪಡೆ ಗಳನ್ನು ಹೊಂದಿ ಕೊಂಡಿರುತ್ತವೆ. ಅವುಗಳನ್ನು ಪ್ರಮುಖವಾಗಿ ಭೂಸೇನೆ, ನೌಕಾಸೇನೆ, ವಾಯುಸೇನೆ ಎಂದು ವಿಭಜಿಸಬಹುದು. ಭೂಸೇನೆಗೆ ಗಡಿಗಳ
ಯುವಜನತೆ ಹಾದಿ ತಪ್ಪಿದರೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ -ಪ್ರೊ. ರಾಘವ ಮಡಿಕೇರಿ, ಡಿ. ೩: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಕನ್ನಡ ಭಾಷೆ ಪ್ರಯೋಗ ತಪ್ಪುತ್ತಿರುವುದು ಕಳವಳಕಾರಿ ವೀರಾಜಪೇಟೆ, ಡಿ. ೩: ಕನ್ನಡ ಭಾಷೆಯನ್ನು ಉಚ್ಚರಿಸುವ ಸಂದರ್ಭದಲ್ಲಿ ವಿವಿಧ ಭಾಷೆಗಳ ಒತ್ತಡದಿಂದಾಗಿ ಭಾಷೆ ಪ್ರಯೋಗದಲ್ಲಿ ಸ್ಪಷ್ಟ ಕನ್ನಡ ಕಣ್ಮರೆಯಾಗುತ್ತಿದೆ ಎಂದು ನಿವೃತ್ತ ಶಿಕ್ಷಕರಾದ ಅಬ್ದುಲ್ ಲತೀಫ್
ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಂದನೆ ಪೊನ್ನಂಪೇಟೆ, ಡಿ. ೩: ಇತ್ತೀಚೆಗೆ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು. ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಅಧ್ಯಯನ ಮಾಡಿದ ೧೯೯೯ನೇ ಸಾಲಿನ ವಿದ್ಯಾರ್ಥಿಗಳು ಗುರುಗಳಿಗೆ
ರೋಟರಿಯಿಂದ ಸನ್ಮಾನ *ಗೋಣಿಕೊಪ್ಪ, ಡಿ. ೩: ರೋಟರಿ ಸಂಸ್ಥೆ ಗೋಣಿಕೊಪ್ಪ ವತಿಯಿಂದ, ಬೆಂಗಳೂರಿನ ಎಫ್‌ಕೆಸಿಸಿಐ ಸಂಸ್ಥೆಯಿAದ ಅತ್ಯುತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಪಡೆದುಕೊಂಡ ಚೇದಂಡ ಸುಮಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಗೋಣಿಕೊಪ್ಪದ