ಆಟೋ ಚಾಲಕರಿಗೆ ಕ್ರಿಕೆಟ್ ಪಂದ್ಯಾಟ ಅಮ್ಮತ್ತಿ, ಡಿ. ೩: ತ್ರಿ ವೀಲ್ಸ್ ಕ್ರಿಕೆಟರ್ಸ್ ಅಮ್ಮತ್ತಿ ವತಿಯಿಂದ ನೆಲ್ಲಮಕ್ಕಡ ಸಜಿ ನಾಣಯ್ಯ ಅವರ ಜ್ಞಾಪಕಾರ್ಥವಾಗಿ ೫ನೇ ವರ್ಷದ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ತಾ.
ಕೂರ್ಗ್ ಫುಟ್ಬಾಲ್ ಮಾಸ್ಟರ್ಸ್ ಕಪ್ ಚೆಯ್ಯಂಡಾಣೆ, ಡಿ. ೩: ವೀರಾಜಪೇಟೆ ತಾಲೂಕು ಮೈದಾನದಲ್ಲಿ ದ್ವಿತೀಯ ವರ್ಷದ ಕೂರ್ಗ್ ಫುಟ್ಬಾಲ್ ಮಾಸ್ಟರ್ಸ್ ಕಪ್ ೫೦ ವರ್ಷ ಮೇಲ್ಪಟ್ಟವರ ಫುಟ್ಬಾಲ್ ಪಂದ್ಯಾಟ ೨ ದಿನಗಳ ಕಾಲ
ಕಾಫಿ ಗುಣಮಟ್ಟ ವೃದ್ಧಿಯೊಂದಿಗೆ ಉತ್ಪಾದನೆಯೂ ಹೆಚ್ಚಾಗಬೇಕು ನಾಪೋಕ್ಲು, ಡಿ. ೩: ಕಾಫಿ ಬೆಳೆಗಾರರು ಕಾಫಿ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆ ಗುಣಮಟ್ಟವನ್ನು ವೃದ್ಧಿಸಬೇಕು. ಆಗ ಬೆಳೆಗಾರರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಕಾಫಿ ರಾಷ್ಟಿçÃಯ ಪಾನೀಯ
ಅಮೃತ್ ಯೋಜನೆ ವಿಳಂಬ ಕುಶಾಲನಗರ ಕೂಡಿಗೆ ರಸ್ತೆ ಕಾಮಗಾರಿ ಸ್ಥಗಿತ ವಾಹನ ಸಂಚಾರಕ್ಕೆ ಸಮಸ್ಯೆ ಸಾರ್ವಜನಿಕರ ಅಸಮಾಧಾನ ಕೂಡಿಗೆ, ಡಿ. ೩: ಅಮೃತ್ ಯೋಜನೆಯ ಅವೈಜ್ಞಾನಿಕ ಹಾಗೂ ವಿಳಂಬದ ಪರಿಣಾಮ ರೂ. ೪ ಕೋಟಿ ವೆಚ್ಚದ ಕುಶಾಲನಗರ-ಕೂಡಿಗೆ ರಸ್ತೆ ನಿರ್ಮಾಣ ಕಾರ್ಯಕ್ಕೆ ವಿಘ್ನ ಎದುರಾಗಿದೆ. ಅಮೃತ್ ಯೋಜನೆಯಡಿ
ಶಿಕ್ಷಕರ ಅರ್ಹತಾ ಪರೀಕ್ಷೆ ಮಡಿಕೇರಿ, ಡಿ. ೩: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್‌ಟಿಇಟಿ-೨೦೨೫)ಯು ತಾ. ೭ ರಂದು ಮೊದಲನೇ ಅಧಿವೇಶನ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧೨ ಗಂಟೆ ಹಾಗೂ ೨ನೇ