ವಿಜಯದಶಮಿಯಲ್ಲಿ ಗಾನ ಸುಧೆ ನೃತ್ಯ ಕೂಚುಪುಡಿ ಕಲರವ ಮಡಿಕೇರಿ, ಅ. ೩ : ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಡಹಬ್ಬ ಮಡಿಕೇರಿ ದಸರಾ ಜನೋತ್ಸವ
ಅರುಣ್ ಮಾಚಯ್ಯ ಅಧಿಕಾರ ಸ್ವೀಕಾರ ಮಡಿಕೇರಿ, ಅ. ೩: ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಅಧಿಕೃತ ಕಚೇರಿಯಲ್ಲಿ ಅಧಿಕಾರಿ ವಹಿಸಿಕೊಂಡರು. ಕೊಡಗು
ಪೊನ್ನಂಪೇಟೆಯಲ್ಲಿ ಕ್ಗ್ಗಟ್ಟ್ನಾಡ್ ಹಾಕಿ ಟೂರ್ನಿಗೆ ವಿಧ್ಯುಕ್ತ ಚಾಲನೆ ಗೋಣಿಕೊಪ್ಪಲು, ಅ.೩: ಕ್‌ಗ್ಗಟ್ಟ್ನಾಡ್ ಪ್ಲೆöÊಯಿಂಗ್ ಎಲ್ಬೋಸ್ ತಂಡ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹಾಕಿ ಟೂರ್ನಿಗೆ ಇತ್ತೀಚೆಗೆ ವಿಧ್ಯುಕ್ತ
ವಿದ್ಯಾರ್ಥಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ನಾಪೋಕ್ಲು, ಅ. ೩: ಇಲ್ಲಿಗೆ ಸಮೀಪದ ನೆಲಜಿ ಮತ್ತು ಬಲ್ಲಮಾವಟಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಬಲ್ಲಮಾವಟಿ
ಚಿರಿಯಪಂಡ ವಾಲಿಬಾಲ್ ಥ್ರೋಬಾಲ್ ಕಪ್ಗೆ ಚಾಲನೆ ಪೊನ್ನಂಪೇಟೆ, ಅ. ೩: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ೨ನೇ ವರ್ಷದ ಕೊಡವ ಕೌಟುಂಬಿಕ ಚಿರಿಯಪಂಡ ವಾಲಿಬಾಲ್, ಥ್ರೋ ಬಾಲ್ ಕಪ್‌ಗೆ ತಾ. ೨