ಐಗೂರಿನಲ್ಲಿ ಕಸಾಪ ಪೂರ್ವಭಾವಿ ಸಭೆ ಐಗೂರು, ನ. ೧೨: ತಾಲೂಕು ಕಸಾಪದ ಪೂರ್ವಭಾವಿ ಸಭೆಯು ಇಲ್ಲಿನ ಸ. ಹಿ. ಪ್ರಾಥಮಿಕ ಶಾಲೆಯಲ್ಲಿ ಐಗೂರು ಘಟಕದ ಅಧ್ಯಕ್ಷ ನಂಗಾರು ಕೀರ್ತಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ
ಕಾಡಾನೆ ದಾಳಿ ಅರಣ್ಯ ಅಧಿಕಾರಿಗಳ ಕರ್ತವ್ಯಲೋಪ ಮಡಿಕೇರಿ ನ. ೧೨ : ಅರಣ್ಯ ಅಧಿಕಾರಿಗಳ ನಿರ್ಲಕ್ಷö್ಯ ಮತ್ತು ಕರ್ತವ್ಯಲೋಪದ ಪರಿಣಾಮ ಕಾಡಾನೆ ದಾಳಿಯಿಂದ ಮತ್ತೊಂದು ಜೀವ ಬಲಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿಯಾಗುತ್ತಿದ್ದು,
ವಿದ್ಯಾರ್ಥಿಗಳಿಗೆ ಸಮವಸ್ತç ವಿತರಣೆ ಪೊನ್ನಂಪೇಟೆ, ನ. ೧೨ : ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ೧೦೭ ವಿದ್ಯಾರ್ಥಿಗಳಿಗೆ ಸ್ವಿಡ್ಜರ್ಲ್ಯಾಂಡ್‌ನ ಉದ್ಯಮಿ ರಜಿನಿಕಾಂತ್ ಹಾಗೂ ಅಮೃತ ದಂಪತಿ ಸಮವಸ್ತçಗಳನ್ನು
ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿದ ಪೊನ್ನಣ್ಣ ನಾಪೋಕ್ಲು, ನ. ೧೨: ಇಲ್ಲಿನ ಚೆರಿಯ ಪರಂಬುವಿನ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಚೇರಳ ಗೌಡ ಸಮಾಜದ ಮಹಾಸಭೆ ಫೆಬ್ರವರಿಯಲ್ಲಿ ನೂತನ ಕಟ್ಟಡ ಉದ್ಘಾಟನೆ ಮಡಿಕೇರಿ, ನ. ೧೨ : ಚೇರಳ ಗೌಡ ಸಮಾಜದ ೧೭ನೇ ಮಹಾಸಭೆ ಸಮಾಜದ ಅಧ್ಯಕ್ಷರಾದ ಐಯಂಡ್ರ ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೌಡ ಸಮಾಜದ ನೂತನ ಕಟ್ಟಡವನ್ನು