ಜಯವೀರಮಾತೆ ದೇವಾಲಯದಲ್ಲಿ ಕ್ರಿಸ್ಮಸ್ ನೂತನ ವರ್ಷಾಚರಣೆ ಸೋಮವಾರಪೇಟೆ, ಡಿ. ೩೧: ಇಲ್ಲಿನ ಜಯವೀರಮಾತೆ ದೇವಾಲಯದಲ್ಲಿ ಕ್ರಿಸ್‌ಮಸ್ ಹಾಗೂ ನೂತನ ವರ್ಷಾಚರಣೆ ಕಾರ್ಯಕ್ರಮ ನಡೆಯಿತು. ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗೂ ಜಯವೀರಮಾತೆ ದೇವಾಲಯದ ಫಾದರ್ ಅವಿನಾಶ್
ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ದೇಣಿಗೆ ನೀಡಬೇಡಿ ದಸಂಸ ಮನವಿ ಮಡಿಕೇರಿ, ಡಿ. ೩೧ : ಮಡಿಕೇರಿಯ ಸುದರ್ಶನ ವೃತ್ತದ ಬಳಿ ಸುಮಾರು ೪೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಯಾರೂ ದೇಣಿಗೆ ಸಂಗ್ರಹಿಸಬಾರದು
ಹಾಕಿ ರಾಜ್ಯ ತಂಡಕ್ಕೆ ಆಯ್ಕೆ ವೀರಾಜಪೇಟೆ, ಡಿ. ೩೧: ಆಂಧ್ರಪ್ರದೇಶದ ಕಡಪದಲ್ಲಿ ನಡೆಯುವ ೩ನೇ ರಾಷ್ಟಿçÃಯ ದಕ್ಷಿಣ ವಲಯ ಸಬ್ ಜೂನಿಯರ್ ಮಹಿಳಾ ಹಾಕಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ತಂಡಕ್ಕೆ ಕೀತಿಯಂಡ ಪೂರ್ವಿ
ಹೊಸ ವರ್ಷದ ತುರ್ತು ಪ್ರತಿಸ್ಪಂದನಕ್ಕಾಗಿ ಆರೋಗ್ಯ ಕವಚ ೧೦೮ ಸಿದ್ಧ ಸೋಮವಾರಪೇಟೆ, ಡಿ. ೩೧: ಹೊಸ ವರ್ಷಾಚರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವಹಾನಿಯನ್ನು ತಡೆಯುವ ದೃಷ್ಟಿಯಿಂದ ೧೦೮ ಆರೋಗ್ಯ ಕವಚ ಆ್ಯಂಬ್ಯುಲೆನ್ಸ್ ಜಿಲ್ಲಾದ್ಯಂತ ಸಿದ್ಧವಾಗಿದೆ ಎಂದು
ಅಂಬಟ್ಟಿಯಲ್ಲಿ ನ್ಯಾನೋ ಕ್ರಿಕೆಟ್ ಪಂದ್ಯಾವಳಿ ಪೊನ್ನAಪೇಟೆ, ಡಿ. ೩೧: ಅಂಬಟ್ಟಿಯ ಪಿಎಸ್‌ಎ ಬಾಯ್ಸ್ ತಂಡದ ವತಿಯಿಂದ ಜನವರಿ ೪ ರಂದು ಪ್ರಥಮ ವರ್ಷದ ನ್ಯಾನೋ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಅಂಬಟ್ಟಿ ಗ್ರಾಮದ ಆಟಗಾರರಿಗೆ ಮಾತ್ರ