ಭಾಸ್ಕರ್ ನಿಧನ ಕುಶಾಲನಗರ ಅತಿಥಿ ಕಂಫರ್ಟ್ಸ್ ಹೊಟೇಲ್ ಮಾಲೀಕರಾದ ಕೆ.ಕೆ. ಭಾಸ್ಕರ್ (೭೫) ತಾ ೩೧ರಂದು ನಿಧನರಾದರು. ಕಳೆದ ಮೂರು ದಶಕಗಳಿಂದ ಕುಶಾಲನಗರ, ಮಡಿಕೇರಿ ಪಟ್ಟಣಗಳಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಭಾಸ್ಕರ್
೨೧ನೇ ಶತಮಾನದಲ್ಲಿ ಸರಿದು ಹೋದವು ೨೫ ವರ್ಷಗಳು ಮಡಿಕೇರಿ, ಡಿ. ೩೧ : ದಿನಗಳು, ವಾರಗಳು, ತಿಂಗಳು, ವರ್ಷವೇ ಉರುಳಿ ಹೋಗುತ್ತಿರುತ್ತವೆ. ವರ್ಷಾಂತ್ಯದ ದಿನÀ ಎದುರಾದಾಗ ಬಹುತೇಕ ಜನರು ಕಳೆದ ವರ್ಷ ಹೊಸ ವರ್ಷಾಚರಣೆ ಮಾಡಿದ್ದು
ಚಾಂಪಿಯನ್ಸ್ ಟ್ರೋಫಿಗೆ ಚೆಪ್ಪುಡಿರ ಚಾಂಪಿಯನ್ ಹೆಚ್.ಜೆ. ರಾಕೇಶ್ ಮಡಿಕೇರಿ, ಡಿ. ೩೦: ೨೦೦೧ರ ನೆಲ್ಲಮಕ್ಕಡ ಕಪ್‌ನಲ್ಲಿ ಫೈನಲ್ ತಲುಪಿದರೂ ವಿಜಯಶಾಲಿಯಾಗಲು ಸಾಧ್ಯವಾಗಿರಲಿಲ್ಲ. ನಂತರದಲ್ಲಿ ಚೆಕ್ಕೆರ ಕಪ್, ಮಚ್ಚಮಾಡ ಕಪ್, ಕಳ್ಳಿಚಂಡ ಕಪ್, ಕುಂಡ್ಯೋಳAಡ ಕಪ್‌ಗಳಲ್ಲಿ
ಪ್ರಕೃತಿಯ ಮಡಿಲಲ್ಲಿ ತಡಿಯಂಡಮೋಳ್ ಅದ್ಭುತ ಪ್ರವಾಸಿ ತಾಣ ಮಡಿಕೇರಿ. ಡಿ, ೩೦: ಪ್ರಕೃತಿ ಸೌಂದರ್ಯ ಸಿರಿದೇವಿಯ ಸುಂದರ ಮಡಿಲಿನಲ್ಲಿ ಇರುವ ಕೊಡಗಿನ ಅತೀ ಎತ್ತರದ ಶಿಖರ ತಡಿಯಂಡಮೋಳ್ ಅದ್ಭುತ ಪ್ರವಾಸಿ ತಾಣವಾಗಿದ್ದು, ಈ ಬೆಟ್ಟವನ್ನು ಪ್ರವಾಸಿಗರಿಗೆ
ಹೊಸ ವರ್ಷಾಚರಣೆ ಅಕ್ರಮಗಳು ನಡೆದರೆ ಆತಿಥ್ಯ ಕೇಂದ್ರಗಳ ಮಾಲೀಕರೆ ಹೊಣೆ ಮಡಿಕೇರಿ, ಡಿ. ೩೦: ಹೊಸ ವರ್ಷಾಚರಣೆ ಸಂದರ್ಭ ಹೊಟೇಲ್, ರೆಸಾರ್ಟ್, ಲಾಡ್ಜ್, ಹೋಂಸ್ಟೇಗಳಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆದರೆ ಅವುಗಳ ಮಾಲೀಕರುಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ಕ್ರಮ